ಕಲಬುರಗಿ: ಉದನೂರು ಅಪ್ಪಾಜಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದ ಧ್ವಜಾರೋಹಣವನ್ನು ಸಂಸ್ಥೆಯ ಅಧ್ಯಕ್ಷರಾದ ಭಾಗ್ಯಮ್ಮ ರಾಜಕುಮಾರ ರವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಸೇವೆ ಗುರು ಸಾಲಿಮಠ ಶ್ರೀಲ ಹೊಸ್ಮಟ್ ಸುವರ್ಣ ಗಂಗಮ್ಮ ಗರುರಾಜ ಶಶಿಧರ್ ಸೇರಿದಂತೆ ಶಿಕ್ಷಕರು ಆಡಳಿತ ಮಂಡಳಿ ಸದಸ್ಯ ಪಾಲ್ಗೊಡಿದರು.