ಭಾರತೀಯ ಯುವ ಸೈನ್ಯಗೆ ಆಯ್ಕೆ

0
15

ಕಲಬುರಗಿ: ಭಾರತೀಯ ಯುವ ಸೈನ್ಯಯ ಕಚೇರಿಯಲ್ಲಿ ಸೈನ್ಯಯ ಸಂಸ್ಥಾಪಕ ಅಧ್ಯಕ್ಷ ಶ್ರೀನಿವಾಸ (ರಾಜು) ಡೋಣ್ಣಿಗೇರಿ ಇವರ ನೇತೃತ್ವದಲ್ಲಿ ಭಾರತೀಯ ಯುವ ಸೈನ್ಯ ಸಭೆ ನಡೆಸಿ ಸಭೆಯಲ್ಲಿ ನೂತನ ಕಲಬುರಗಿ ನಗರದ ದಕ್ಷೀಣ ಅಧ್ಯಕ್ಷರನ್ನಾಗಿ ರಾಜಶೇಖರ ಎಂ ಹಾಗೂ ಫರಹತಾಬಾದ ಗ್ರಾಮಾಂತರ ವಲಯ ಅಧ್ಯಕ್ಷರನ್ನಾಗಿ ಶಿವರಾಜ ಮಾಲಿಪಾಟೀಲ ಅವರನ್ನು ಆಯ್ಕೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ರವಿ ದೇವಗಾಂವ, ಶ್ರೀಧರ ರಾಜು ಚವ್ಹಾಣ, ರೋಮಿಯಾ, ಬಸವರಾಜ ಸಿದ್ದಣ್ಣನವರು, ಆನಂದ ಕುಕನೂರ, ಪರಮಾನಂದ ಯಲಗೋಡ, ಮುತ್ತುಗೌಡ ಪಾಟೀಲ, ಲಕ್ಷಣ ಗೋಗಿಕೇರಾ, ಸುಭಾಶ್ಚಂದ್ರ ಕಂದಾರಿ, ಬಸವ ಪಟ್ಟಣ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here