ಎಮ್.ಎಸ್.ಸಜ್ಜನ್ ರಚನೆಯ ಆರು ಕೃತಿಗಳ ಬಿಡುಗಡೆ

0
31

ಸುರಪುರ: ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕಥೆ ಕಟ್ಟೋಣ ಬನ್ನಿ ಒಂದು ದಿನದ ಕಥಾ ಕಮ್ಮಟ ಹಾಗೂ ಎಮ್.ಎಸ್.ಸಜ್ಜನ್ ವಿರಚಿತ ಆರು ಕೃತಿಗಳ ಲೋಕಾರ್ಪಣೆಗೊಳಿಸಲಾಯಿತು.

ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ ಲೋಕಾರ್ಪಣೆಗೊಳಿಸಿದರು,ನಗರಸಭೆ ಅಧ್ಯಕ್ಷೆ ಸುಜಾತಾ ವಿ.ಜೇವರ್ಗಿ,ನಗರಸಭೆ ಉಪಾಧ್ಯಕ್ಷ ಮಹೇಶ ಪಾಟೀಲ್,ಸಾಹಿತಿ ಶರಣಗೌಡ ಪಾಟೀಲ್,ಮಹಾಂತೇಶ ಗೋನಾಲ,ಹಣಮಂತರಾಯ ಯಾಳವಾರ,ನ್ಯಾಯವಾದಿ ಜಯಲಲಿತ ಪಾಟೀಲ್, ಕಾರ್ಯಕ್ರಮ ಉದ್ಘಾಟಿಸಿದರು,ಹಿರಿಯ ಸಾಹಿತಿ ಶಂಕ್ರಯ್ಯ ಘಂಟಿ,ಬಸವರಾಜ ಜಮದ್ರಖಾನಿ ಸಾಹಿತಿ ಎಂ.ಎಸ್.ಸಜ್ಜನ್, ಹಾಗೂ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here