ಸಂಜುl ಪಾಟೀಲ್ ಗೆ ಸನ್ಮಾನ

0
26

ಚಿಂಚೋಳಿ: ತಾಲೂಕಿನ ವೀರಶೈವ ಸಮಾಜದ ಯುವ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಸಂಜೀವ ಕುಮಾರ ಪಾಟೀಲ್ ಅವರಿಗೆ ಚಿಂಚೋಳಿ ಪಟ್ಟಣದಲ್ಲಿ ಈಡಿಗ ಸಮಾಜದ ತಾಲೂಕು ಅಧ್ಯಕ್ಷ ಹಾಗೂ ಉದ್ಯಮಿ ಚಂದ್ರಶೇಖರ ಗುತ್ತೇದಾರ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಪತ್ರಕರ್ತ ಅಕ್ರಂಪಾಶಾ ಮೋಮಿನ್, ಪ್ರಕಾಶ್ ಗುತ್ತೇದಾರ, ಸಿದ್ದು ಆರುಂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು .

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here