ಭಜನಾ ಸಂಘದ ಗಾಯಕರಿಗೆ ಸನ್ಮಾನ

0
36

ಕಲಬುರಗಿ:  ಸೇಡಂ ರಸ್ತೆಯ ಕಾಳನೂರ ಗ್ರಾಮದಲ್ಲಿ ಶ್ರೀ ಕಾಳಿಂಗೆಶ್ವರ ದೇವರ ಮುರ್ತಿ ಪ್ರತಿ ಸ್ಥಾಪನೆ ಕಾರ್ಯಕ್ರಮದಲ್ಲಿ ಆಳಂದ ತಾಲೂಕಿನ ನರೊಣಾ ಗ್ರಾಮದ ಜೈ ಹನುಮಾನ ಭಜನಾ ಸಂಘದ ಗಾಯಕ ರಾಜಕುಮಾರ ನರೋಣಾ ಹಾಗೂ ಕಮಲಾಪುರ ತಾಲೂಕಿನ ಹೋಡಲ್ ಗ್ರಾಮದ ರಾಮಲಿಂಗೆಶ್ವರ ಭಜನಾ ಸಂಘದ ಗಾಯಕ ವೀರೆಶ ಹೋಡಲ್ ಇವರನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಉಪಾಧ್ಯಕ್ಷ ಭೀಮಾಶಂಕರ ಎನ್. ಯಳಮೇಲಿ ಇವರು ಶಾಲು ಹೊದಿಸಿ ಸನ್ಮಾನಿಸಿದರು.

ಈ ಕಾರ್ಯಕ್ರಮದ ಸಂಯೋಜಕ ಡಾ.ವಿಜಯಕುಮಾರ ಪಾಟೀಲ ಹಾಗೂ ಗ್ರಾಮದ ಮುಖಂಡರು  ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here