ಕಲಬುರಗಿ: ಬಿಜೆಪಿ ದಕ್ಷಿಣ ಮತಕ್ಷೇತ್ರದ ವತಿಯಿಂದ ಸೇವಾ ಸಮರ್ಪಣ ಅಂಗವಾಗಿ ಮಹಾತ್ಮಾ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನದ ನಿಮಿತ್ತ ಖಾದಿ ಭಂಡಾರದಲ್ಲಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಖಾದಿ ವಸ್ತ್ರ ಖರೀದಿಸಿದರು.
ಮಹಾ ನಗರ ಜಿಲ್ಲಾ ಅಧ್ಯಕ್ಷ ಸಿದ್ದಾಜಿ ಪಾಟೀಲ, ಮಹಾನಗರ ಪಾಲಿಕೆ ಸದಸ್ಯರಾದ ವಿಶಾಲ ದರ್ಗಿ, ಮಲ್ಲು ಉದನೂರ, ಮುಖಂಡರಾದ ಮಹೇಶ ರೆಡ್ಡಿ, ಎಸ್.ಎಸ್.ಹೀರೆಮಠ, ಶರಣು ಸಜ್ಜನ, ಸುರೇಶ ಇದ್ದರು.