ಕಲಬುರಗಿ: ಉತ್ತರ ಮಂಡಲದ ವಾರ್ಡ್ನಂ.೨೪.ರ ಮೂಮಿನಪೂರಾ ಬಡಾವಣೆಯಲ್ಲಿ ಕೋಳವೆ ಬಾವಿಯನ್ನು ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ ಜನಸೇವೆಗೆ ಅರ್ಪಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಪ್ರೀಯಾಂಕ ಅಬರೀಶ ಭೋವಿ, ಅಮೀನಾ ಬೇಗಂ, ಅಂಬಾದಾಸ ಸಗರಕರ್, ಆದಿಲ್ ಖುರೇಷೀ, ಮಹ್ಮದ ಸೂಗುರ, ತುಕಾರಾಮ ನಾಯಿಂದ್ರಕರ್, ಬಡಾವಣೆಯ ಮುಖಂಡರು ಇದ್ದರು.