ಶ್ರೀ ಅಂಬಾ ಭವಾನಿ ಮೇರವಣಿಗೆ

0
36

ಕಲಬುರಗಿ: ದಸರಾ ಹಬ್ಬದ ನಿಮಿತ್ತ ರವಿಕುಮಾರ ಮಾಳಗೆ ಅವರ ನೇತೃತ್ವದಲ್ಲಿ ನಗರದ ಸೂಪರ ಮಾರ್ಕೆಟ್‌ದಿಂದ ಗುಲಾಬಾಡಿ ಬಡಾವಣೆಯಲ್ಲಿ ಶ್ರೀ ಅಂಬಾ ಭವಾನಿ ಮೇರವಣಿಗೆ ಮಾಡಿ ಸ್ಥಾಪಿಸಲಾಯಿತು. ಈ ಸಂರ್ದದಲ್ಲಿ ಪವನಕುಮಾರ ಮಾಳಗೆ, ಪ್ರಕಾಶಕುಮಾರ ಮಾಳಗೆ, ಸಾಗರ ಸನಕೆ, ಶಿವಾಜಿ ಸಿಂಧೆ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here