ತುಳಜಾಪುರ ಕ್ಕೆ ಪಾದಯಾತ್ರೆ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ

0
97

ಕಲಬುರಗಿ: ಅಂಬಾಭವಾನಿ ಯುವಕರ ಸಂಘ ಸಂತ್ರಾಸವಾಡಿ ವತಿಯಿಂದ ತುಳಜಾಪುರ ಕ್ಕೆ ಪಾದಯಾತ್ರೆ ಹೋಗುತ್ತಿರುವ ಎಲ್ಲಾ ಭಕ್ತಾದಿಗಳಿಗೆ ಇಂದು ಬೆಳಿಗ್ಗೆ 5 ಗಂಟೆಯಿಂದ ಅನ್ನ ಸಂತರ್ಪಣೆ ನೀರು ಮತ್ತು ಜ್ಯೂಸು ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಅಥಿತಿಗಳಾದ ಯುವ ಮುಖಂಡರಾದ ಸುನೀಲ್ ಮಾರುತಿ ಮಾನಪಡೆ ಭಗವಹಿಸಿದರು. ಪ್ರಕಾಶ್ ಬಬ್ಲಾದಕರ್, ಶಿವಕುಮಾರ್ ಭಜಂತ್ರಿ, ಸಿದ್ದಲಿಂಗ ಪಾಳಾ, ಸಚಿನ್ ಜಾಧವ, ರಾಹುಲ್, ಸಂಜು, ಯಲ್ಲಾಲಿಂಗ ,ನಿತಿನ್ , ವಿನೋದಕುಮಾರ,ಲಕ್ಷ್ಮಣ ಪಾಳಾ ಇನ್ನು ಮುಂತಾದವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here