ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ಪ್ರದಾನ

0
21

ಶಹಾಪುರ: ಕಲಾ ನಿಕೇತನ ಟ್ರಸ್ಟ್ ಸಗರ ವತಿಯಿಂದ ರಾಜ್ಯ ಮಟ್ಟದ ಜಾನಪದ ಕಾಯ೯ಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನು ಗುರುತಿಸಿ  ಪ್ರಶಸ್ತಿ ನೀಡಿದರು.

ಇಂತಹ ಹಲವಾರು ಕಾಯ೯ಕರಮ ಗಳು ನಡೆಯುತಲಿವೇ ಈ ಒಂದು ಸಂದರ್ಭದಲ್ಲಿ ಶಿರವಾಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಎಸ್ ಎಮ್ ನದಾಪ ಸರ್ ಅವರಿಗೆ ಶಿಕ್ಷಣ ರತ್ನ ಪ್ರಶಸ್ತಿ ಪಡೆದರು.

Contact Your\'s Advertisement; 9902492681

ಪ್ರಶಸ್ತಿ ಪಡೆದ ಕಾರಣ ಶಿರವಾಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ನಗರದಲ್ಲಿ  ಇಂದು ಸನ್ಮಾನಿಸಲಾಯಿತು ಸಂದರ್ಭದಲ್ಲಿ ಮಲಣಹೋಸಮನಿ ಮಾತನಾಡಿದರು ಕಾಯ೯ಕರಮ ಕಾಯ೯ಕರಮದ ಅಧ್ಯಕ್ಷತೆಯನ್ನು ಎಸ್ ಡಿ ಎಮ್ ಸಿ ಅಧ್ಯಕ್ಷ ರಾದ ಅಯ್ಯಪ್ಪ ದಮನ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಯಲ್ಲಪ್ಪ ಭೊಮನಳಿ, ಮೃತಂಜಯ ಸ್ವಾಮಿ, ಶಿರವಾಳ ಗಾಂ  ಪಂಚಾಯಿತಿ ಉಪಾಧ್ಯಕ್ಷರಾದ ರಾಮಸ್ವಾಮಿ ಮಾತ೯ಂಡಪ, ಭೀಮರಾಯ ಕೋಲಕಾರ, ಮಹಾದೇವಪ್ಪ ಯಳವಾರ, ಶಾರದ , ಸಹ ಶಿಕ್ಷಕಿ ಸಾವಿತ್ರಿ, ಸಹ ಶಿಕ್ಷಕಿ ಎಸ್ ಡಿ ಎಮ್ ಸಿ ಸದಸ್ಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here