ನಿರಾಶ್ರಿತ ಪರಿಹಾರ ಕೇಂದ್ರದಲ್ಲಿ ಅನ್ನ ಸಂತರ್ಪಣೆ

0
58

ಕಲಬುರಗಿ: ಬಿದ್ದಾಪೂರ ಕಾಲೋನಿಯಲ್ಲಿರುವ ನಿರಾಶ್ರಿತ ಪರಿಹಾರ ಕೇಂದ್ರದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟಿಲ ಜನ್ಮದಿನದ ನಿಮಿತ್ತ ಅವರ ಅಭಿಮಾನಿಗಳು ಅನ್ನ ಸಂತರ್ಪಣೆ ಮಾಡಿದರು.

ಕಾಂಗ್ರೇಸ್ ಮುಖಂಡರಾದ ಅಭಿಷೇಕ ಪಾಟೀಲ, ಶರಣಗೌಡ ಪಾಟೀಲ, ಅಭಿಮಾನಿಗಳಾದ ಕುಮಾರ ವಠಾರ, ಟೈಗರ ವಿಘ್ನೇಶ್, ಗೌತಮ್ ಕರಿಕಲ್, ಸಂದಿಪ ಪಾಟೀಲ, ಮಹಾದೇವ ಪಾಟೀಲ, ವರುಣಕುಮಾರ, ವಿರೇಶ ಉಪ್ಪಿ, ಅಂಬಿ ಜಮಾದಾರ, ಶರಣು ಡೈರಿ, ಗೌತಮ ಸಂಗೋಳಗಿ, ಸಾಗರ ಹೋಸಮನಿ, ಸಚೀನ ಗುತ್ತೇದಾರ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here