ಶ್ರೀನಿವಾಸ ರಾಮನಾಳಕರ ಅಮಿತ ಉದನೂರ ನೇತೃತ್ವದಲ್ಲಿ ಅನ್ನ ಸಂತರ್ಪಣೆ

0
24

ಕಲಬುರಗಿ: ಹೋರವಲಯದ ರಾಣೇಶ್ ಪೀರ್ ದರ್ಗಾದ ಹತ್ತಿರದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಫ್ರಭು ಪಾಟೀಲ ಜನ್ಮದಿನದ ನಿಮಿತ್ತ ದಕ್ಷಿಣ ಬ್ಲಾಕ್ ಕಾಂಗ್ರೇಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾಮನಾಳಕರ ಹಾಗೂ ಕಾಂಗ್ರೇಸ್ ಯುವ ಮುಖಂಡ ಅಮಿತ ಉದನೂರ ನೇತೃತ್ವದಲ್ಲಿ ಅನ್ನ ಸಂತರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ  ಪ್ರಕಾಶ ಕುರನಳ್ಳಿ, ಸೈಬಣ್ಣಾ ಗಡೆಸೂರ, ಪುನಿತ ಉದನೂರ, ನಾಗರೆಡ್ಡಿ, ಮಂಜುನಾಥ ಫರತಾಬಾದ, ದೇವಾ ಆಳಂದಕರ, ಸಾಗರ ಸಾಹೂರ, ರಾಜೇಶ ಕೊರೆ, ಭೀಮು ಪೂಜಾರಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here