ನ್ಯಾಯವಾದಿಗಳ ಸಂಘದಿಂದ ಬಿಪಿನ್ ರಾವತ್ ಗೆ ಶ್ರದ್ದಾಂಜಲಿ

0
48

ಕಲಬುರಗಿ: ನಗರದ ಸರದಾರ ವಲ್ಲಭಬಾಯಿ ಪಟೇಲ ವೃತ್ತದಲ್ಲಿ ಜಿಲ್ಲಾ ನ್ಯಾಯವಾದಿಗಳ ಸಂಘದಿಂದ ದೀಪಗಳನ್ನು ಹಚ್ಚಿ ಮೆರವಣಿಗೆಯ ಮುಖಾಂತರ ಅಗಲಿರುವ ಮೂರು ಸೇನಾ ಪಡೆಗಳ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ಅವರ ಆತ್ಮಕ್ಕೆ ಶಾಂತಿ ಕೋರಿ ೨ ನಿಮಿಷ ಮೌನಾಚರಣೆ ಮಾಡಿ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ನ್ಯಾಯವಾದಿಗಳ  ಸಂಘದ ಅಧ್ಯಕ್ಷ ರಾಜಕುಮಾರ ಕಡಗಂಚಿ, ಕಾರ್ಯದರ್ಶಿ ಪಿ.ಎನ್.ಕಪನೂರ, ಮಧುಕರ ನಾಯಕ, ವಿಶ್ವ ಇಜೇರಿ,  ಚಂದ್ರಕಾಂತ ಕಾಳಗಿ, ದೇವನಾಥ ಮಾಳಗೆ ಹಾಗೂ ನೂರಾರು ನ್ಯಾಯವಾದಿ ಬಾಂಧವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here