ಗೋಲ್ಡನ್ ಕೇವ್ ಬುದ್ಧವಿಹಾರ ಟ್ರಸ್ಟಿನ ಆಡಳಿತ ಮಂಡಳಿಯ ಸಭೆ

0
12

ಸುರುಪುರು:ನಗರದ ಗೋಲ್ಡನ್ ಕೇವ್ ಬುದ್ಧವಿಹಾರ ದಲ್ಲಿ ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್ ಆಡಳಿತ ಮಂಡಳಿ ಪ್ರಥಮ ಸಾಮಾನ್ಯ ಸಭೆಯನ್ನು ಬುದ್ಧ ವಿಹಾರದಲ್ಲಿ ಟ್ರಸ್ಟಿನ ಗೌರವಾನ್ವಿತ ಅಧ್ಯಕ್ಷರಾದ ಪೂಜ್ಯ ವರ ಜ್ಯೋತಿ ಬಂತೇಜಿ ಯವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಟ್ರಸ್ಟಿನ ಅಧ್ಯಕ್ಷರಾದ ವೆಂಕಟೇಶ್ ಹೊಸಮನಿ, ಉಪಾಧ್ಯಕ್ಷರಾದ ಭೀಮರಾಯ ಸಿಂದಿಗೇರಿ, ನಾಗಣ್ಣ ಕಲ್ಲದೇವನಹಳ್ಳಿ, ಪ್ರಧಾನ ಕಾರ್ಯದರ್ಶಿ ರಾಹುಲ್ ಹುಲಿಮನಿ, ಮತ್ತು ಖಜಾಂಚಿ ಯವರಾದ ಬುದ್ಧ ಘೋಷ ದೇವೇಂದ್ರ ಹೆಗಡೆಯವರು ಉಪಸ್ಥಿತರಿದ್ದರು.

ಹಸ್ಸ ಬಂತೇಜಿ ಅವರು ಪಂಚಶೀಲ ಪಠಣ ಮಾಡುವುದರ ಮುಖಾಂತರ ಸಬೆ ಪ್ರಾರಂಭಿಸಲಾಯಿತು. ಇಲ್ಲಿನ ಬುದ್ಧವಿಹಾರ ಶೀಘ್ರದಲ್ಲಿಯೇ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಆಡಳಿತ ಮಂಡಳಿಯ ಎಲ್ಲಾ ಸರ್ವ ಸದಸ್ಯರು ಶಿಸ್ತು ಸಮಯಪಾಲನೆ ಮತ್ತು ತ್ಯಾಗಮಯಿ ಸ್ವಭಾವದೊಂದಿಗೆ ಕಾರ್ಯನಿರ್ವಹಿಸಬೇಕೆಂದು ಹೇಳಿದರು.

Contact Your\'s Advertisement; 9902492681

ಸರ್ವ ಸದಸ್ಯರ ಅಭಿಪ್ರಾಯಗಳ ಅನ್ವಯ ಅಭಿವೃದ್ಧಿ ಕಾರ್ಯಗಳನ್ನು ಪಾಸ್ ಮಾಡಲಾಯಿತು. ಸಭೆಯಲ್ಲಿ ಭಾಗವಹಿಸಿದ ಸದಸ್ಯರು, ವೆಂಕಟೇಶ್ ಸುರಪುರಕರ್, ಆದಪ್ಪ ಹೊಸಮನಿ, ಮಾಳಪ್ಪ ಕಿರದಳ್ಳಿ, ರಮೇಶ್ ಅರಿಕೇರಿ, ಮಂಜುಳಾ ಸುರಪುರ, ಶಿವಲಿಂಗ ಹಸನಾಪುರ, ವೆಂಕಟೇಶ ದೇವಪುರ್, ಸಿದ್ದರಾಮ ಹಾಲ್ ಬಾವಿ, ಹುಲಗಪ್ಪ ದೇವತ್ಕಲ್, ದೇವು ಕಕ್ಕೇರಿ, ಮಲ್ಲಪ್ಪ ತಳವಗೇರ, ಇತರ ಉಪಾಸಕರು, ಮಲ್ಲು ಮುತ್ತಳ್ಳಿ, ಮಲ್ಲು ಕಟ್ಟಿಮನಿ, ಪ್ರಕಾಶ್, ಶರಣು ಹೊಸಮನಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here