ಕರವೇಯಿಂದ ಕನ್ನಡ ಅಭಿಮಾನ ಉತ್ಸವ

0
3

ಕಲಬುರಗಿ: ನಗರದ ಎಸ್.ಎಮ್.ಪಂಡಿತ ರಂಗಮದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕಾರ್ನಾಟಕ ನೇತೃತ್ವದಲ್ಲಿ ಆಯೋಜಿಸಿದ ಕನ್ನಡ ಅಭಿಮಾನ ಉತ್ಸವಗಳು-೨೦೨೧-೨೨ ರ ೧೬ ನೇ ವರ್ಷದ ಕಲ್ಯಾಣ ಕಲಬುರಗಿ ಉತ್ಸವ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ ನುಡಿನಮನ ಕಾರ್ಯಕ್ರಮಕ್ಕೆ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ನಟಿ ಸಂಯುತ್ತಾ ಹೊರನಾಡು, ಉತ್ತರ ಕರ್ನಾಟಕ ಅಧ್ಯಕ್ಷ ಡಾ.ಶರಣು ಬಿ.ಗದ್ದುಗೆ, ನಟ ಸಂತೋಷ ಉಪ್ಪಿನ, ಕನ್ನಡ ಅಭಿವೃದ್ಧಿ ಪ್ರಧಿಕಾರ ಸದಸ್ಯ ಸುರೇಶ ಬಡಿಗೇರ, ಉ.ಕ.ಕರವೇ ಸಂಚಾಲಕ ಸಂತೀಶಕುಮಾರ ಕೌಲಗಿ, ಕಲ್ಯಾಣ ಕರ್ನಾಟಕ ಅಧ್ಯಕ್ಷ ಗುರುರಾಜ ಮತ್ತಿಮಡು (ಶಕ್ತಿ), ಕರವೇ ಜಿಲ್ಲಾಧ್ಯಕ್ಷ ಸಂತೋಷ ಚೌದರಿ, ಕ.ಕ ಕಾರ್ಯಾಧ್ಯಕ್ಷ ಅಭಿಷೇಕ ಬಾಲಾಜಿ, ಕ.ಕ.ಪ್ರಧಾನ ಕಾರ್ಯದರ್ಶಿ ಗೋಪಾಲ ನಾಟೀಕಾರ, ಕ.ಕ.ಉಪಾಧ್ಯಕ್ಷ ಮನೋಹರ ಬೀರನೂರ, ಜಿಲ್ಲಾ ಗೌರವಾಧ್ಯಕ್ಷ ಮಂಜುನಾಥ ಕುಸನೂರ, ತಾಲ್ಲೂಕ ಅಧ್ಯಕ್ಷ ವಿಜಯಕುಮಾರ ಅಂಕಲಗಿ, ನಗರ ಅಧ್ಯಕ್ಷ ಶಂಭುಲಿಂಗ ಶಾಬಾದಕರ್, ವಾಣಿಜ್ಯ ಘಟಕದ ಅಧ್ಯಕ್ಷ ನಾಗರಾಜ ದಮ್ಮೂರ, ಜಿಲ್ಲಾ ಕಾರ್ಯದರ್ಶಿಯಾದ ಅಂಬರೀಶ ಶಾಬಾದಕರ್, ಸತೀಶ ಬಿದನೂರ, ಜೇವರ್ಗಿ ಗೌರವಾಧ್ಯಕ್ಷ ಶಂಕರಗೌಡ, ನಿರೂಪಕಿ ಸಂಗೀತಾ ಕಂತಿ, ಕುಮಾರಿ ಆಕಾಂಕ್ಷಾ ಪುರಾಣಿಕ್, ಸತೀಶ ಕಾಳನೂರಕರ್ ಹಾಗೂ ಕಾರ್ಯರ್ತರು ಇದ್ದರು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here