ಸುರಪುರ ಗರುಡಾದ್ರಿ ಕಲಾ ಮಂದಿರದಲ್ಲಿ ಗುತ್ತಿಗೆದಾರರ ಸಭೆ-ಆರ್.ಎಮ್.ನಾಯಕ

0
17

ಸುರಪುರ: ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಗುತ್ತಿಗೆದಾರರ ಸಭೆಯನ್ನು ಕರೆಯಲಾಗಿದೆ ಎಂದು ರಾಜಾ ಮುಕುಂದ ನಾಯಕ ಅವರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ತಾಲೂಕಿನಲ್ಲಿಯ ಗುತ್ತಿಗೆದಾರರ ಕುಂದು-ಕೊರತೆಗಳ ಬಗ್ಗೆ ಚರ್ಚಿಸಲು ಹಾಗೂ ನೂತನವಾದ ಗುತ್ತಿಗೆದಾರರ ಸಂಘವನ್ನು ರಚಿಸಲು 29ನೇ ತಾರೀಕು ಬುಧವಾರ ಸಂಜೆ 4 ಗಂಟೆಗೆ ಗರುಡಾದ್ರಿ ಕಲಾ ಮಂದಿರದಲ್ಲಿ ಗುತ್ತಿಗೆದಾರರ ಸಭೆಯನ್ನು ಕರೆಯಲಾಗಿದೆ.

Contact Your\'s Advertisement; 9902492681

ಈ ಸಭೆಯಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರರಾದ ಎಸ್.ಗೋಪಾಲನಾಯಕ, ವಿಠ್ಠಲ್ ಯಾದವ್, ಸುರೇಶ ಸಜ್ಜನ್,ಎಸ್.ಎನ್.ಪಾಟೀಲ್, ಪ್ರಕಾಶ್ ಸಜ್ಜನ್, ವಿಜಯಕುಮಾರ್ ಮಂಗಿಹಾಳ, ಜಗದೀಶ ಪಾಟೀಲ್,ಆರ್.ಎ.ಶಂಕರ ಕಕ್ಕೇರಾ,ಭೀಮಣ್ಣ ಬೇವಿನಾಳ,ಶಿವು ಆವಂಟಿ ಸೇರಿ ಅನೇಕರು ಭಾಗವಹಿಸಲಿದ್ದಾರೆ.

ಆದ್ದರಿಂದ ಆಲೂಕಿನ ಎಲ್ಲಾ ಪ್ರಥಮ ದರ್ಜೆ , ದ್ವಿತೀಯ ದರ್ಜೆ, ತೃತೀಯ ದರ್ಜೆ,ಕ್ಷಾಸ್ 4 ಸೇರಿ ಎಲ್ಲಾ ನೊಂದಾಯಿತ ಗುತ್ತಿಗೆದಾರರು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡುವಂತೆ ಆಹ್ವಾನಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here