ಭೀಮಾ ಕೋರೆಗಾಂವ ೨೦೪ ನೇಯ ವಿಜಯೋತ್ಸವದ ನಿಮಿತ್ತ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ

0
5

ಕಲಬುರಗಿ; ಸೆವಾ ಸಂಗಮ ಸಂಸ್ಥೆ ಮತ್ತು ಸ್ಲಂ ಜನಾಂದೋಲನ ಜಿಲ್ಲಾ ಘಟಕದ  ವತಿಯಿಂದ ಭೀಮಾ ಕೋರೆಗಾಂವ ೨೦೪ ನೇಯ ವಿಜಯೋತ್ಸವದ ನಿಮಿತ್ತ ನಗರದ  ಜಗತ್ತ ವೃತ್ತದಲ್ಲಿರುವ   ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಸ್ಲಂನಲ್ಲಿರುವ ವಯಸ್ಸಾದ ತಾಯಂದಿರಿಗೆ ಚಾಧರ ಹೊದಿಕೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸ್ಲಂ ಜನಾಂದೋಲನ ಸಂಚಾಲಕಿ ರೇಣುಕಾ ಸರಡಗಿ, ಸುನಿತಾ. ಎಮ್.ಕೋಳೂರ,  ಸೆವಾ ಸಂಗಮ ಸಂಸ್ಥೆಯ ಅಧ್ಯಕ್ಷರಾದ ಫಾದರ್ ವಿಕಟರ ಗೌರಮ ಮಾಕಾ ಹಾಗೂ ಸ್ಲಂ ಮಹಿಳೆಯರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here