೨೦೪ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ನಿಮಿತ್ತ ಪೊಲೀಸ್ ಸಿಬ್ಬಂದಿಗಳಿಗೆ ಪ್ರಶಸ್ತಿ ಪ್ರದಾನ

0
11

ಕಲಬುರಗಿ: ನಗರದ ಡಾ.ಎಸ್.ಎಮ್.ಪಂಡಿತ ರಂಗ ಮಂದಿರಲ್ಲಿ ಮಹಾನಾಯಕ ಬ್ರಿಗೇಡ್ ವತಿಯಿಂದ ೨೦೪ನೇ ಭೀಮಾ ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಚಾರಿ ಪೊಲಿಸ್ ಠಾಣೆಯ ಸಿ.ಪಿ.ಸಿ ಸಂತೋಷ್, ಸಂಚಾರಿ ಪೊಲಿಸ್ ಠಾಣೆ ೨ರ ಪಿ.ಸಿ ಚಂದ್ರಶಾ ಸಲಗರ್, ಸಂಚಾರಿ ಪೊಲಿಸ್ ಠಾಣೆಯ ಸಿ.ಪಿ.ಸಿ ಪ್ರಶಾಂತ ಸೌಧರಗಿ, ಸಂಚಾರಿ ಪೊಲಿಸ್ ಠಾಣೆ ೨ರ ಸಿ.ಪಿ.ಸಿ ಸುಧಾಕರ್, ಸಂಚಾರಿ ಪೊಲಿಸ್ ಠಾಣೆಯ ಸಿ.ಪಿ.ಸಿ ಯಲ್ಲಪ್ಪ ಪೂಜಾರಿ ಇವರನ್ನು ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಕಾರ್ಯಕ್ರಮಕ್ಕೆ ಗೆಳೆಯ ಚಿತ್ರದ ತಂಡದವರು ಆಗಮಿಸಿದರು. ಈ ಸಂದರ್ಭದಲ್ಲಿ ಕೆನಾರಾ ಬ್ಯಾಂಕ್‌ನ ವ್ಯವಸ್ಥಾಪಕ ಸತೀಶ ಚವ್ಹಾಣ,  ಮಹಾನಾಯಕ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ಭಾಗೋಡಿ, ನಿರ್ದೇಶಕ ಮಿಲನ್ ಧನು, ಜೈ ಕನ್ನಡಿಗರ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಸಚಿನ ಪರತಹಾಬಾದ, ಯಂಕಪ್ಪ (ಅಕ್ಷಯ), ಭೀಮಾಶಂಕರ ಕವಲ್ದಾರ, ಸತೀಶ ಕಾಳನೂರ, ದಿನೇಶ ನಾಯಕ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here