ಸುರಪುರ ತಹಸೀಲ್: ಸರಳವಾಗಿ ಯೋಗಿ ವೇಮನ ಜಯಂತಿ ಆಚರಣೆ

0
13

ಸುರಪುರ: ನಗರದ ತಹಸೀಲ್ ಕಾರ್ಯಾಲಯದಲ್ಲಿ ಬುಧವಾರ ಸರಳವಾಗಿ ಯೋಗಿ ವೇಮನರ ಜಯಂತಿ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಆರಂಭದಲ್ಲಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ವೇಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು.ನಂತರ ಎಲ್ಲರು ಗೌರವ ವಂದನೆಯನ್ನು ಸಲ್ಲಿಸುವ ಮೂಲಕ ವೇಮನ ಜಯಂತಿಗೆ ಶುಭ ಹಾರೈಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಹುಣಸಗಿ ತಹಸೀಲ್ದಾರ್ ಅಶೋಕ ಸುರಪುರಕರ್, ನ್ಯಾಯವಾದಿಗಳಾದ ಎಸ್.ಎಮ್ ಕನಕರಡ್ಡಿ,ಜಿ.ಎಸ್ ಪಾಟೀಲ್,ಜಯಲಲಿತಾ ಪಾಟೀಲ್,ವಿರುಪಾಕ್ಷಿಗೌಡ ಕೋನಾಳ ಹಾಗು ತಹಸೀಲ್ ಕಚೇರಿ ಸಿರಸ್ತೆದಾರ ಕೊಂಡಲ ನಾಯಕ,ರವಿ ನಾಯಕ,ಶಂಕರಾನಂದ,ಅಶೋಕ ಕುಮಾರ,ಚನ್ನಬಸವ,ಪಕ್ರುದ್ದಿನ್,ಭೀಮು ಯಾದವ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here