ಶಹಾಪುರ: ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಕುಡಿಯಲು ನೀರಿಲ್ಲ (ನಲ್ಲಿ ಗಳು ಕೆಟ್ಟು ಹೋಗಿವೆ ) ಸಿಸಿ ಕ್ಯಾಮೆರಾ ಕಣ್ಗಾವಲು ಅವುಗಳು ಕೂಡ ಕೆಟ್ಟು ಹಾಳಾಗಿ ಹೋಗಿವೆ
ಇವುಗಳನ್ನು ಸರಿಪಡಿಸುವ ಸಾರಿಗೆ ಇಲಾಖೆ ಅಧಿಕಾರಿಗಳು ನಿಷ್ಕಾಳಜಿತನ ಎದ್ದು ಕಾಣುತ್ತಿದೆ ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಗುಟಕಾ ತಿಂದು ಉಗುಳಿದ ಎಲ್ಲೆಂದರಲ್ಲಿ ವಲಸೆ ಗಬ್ಬೆದ್ದು ನಾರುತ್ತಿದೆ
ರಾತ್ರಿಯಾದರೆ ಸಾಕು ಪುಂಡ ಪೋಕರಿಗಳ ಹಾವಳಿ ಹೆಚ್ಚುತ್ತಿದೆ ಕಡಿವಾಣ ಹಾಕಲು ಸಿಸಿ ಕ್ಯಾಮೆರಾ ಕುಡಿಯುವ ನೀರು ಸ್ವಚ್ಚತೆ ವ್ಯವಸ್ಥೆ ಶೀಘ್ರವೇ ಕ್ರಮ ಕೈಗೊಳ್ಳಬೇಕು ದಲಿತ ಮುಖಂಡ ಶರಣರೆಡ್ಡಿ ಹತ್ತಿಗುಡೂರ ಪತ್ರಿಕೆಯ ಮೂಲಕ ಒತ್ತಾಯಿಸಿದರು ,,