ಹರ್ಷಾನಂದ ಗುತ್ತೇದಾರ ಜನ್ಮದಿನದ ನಿಮಿತ್ತ  ವಯೋವೃದ್ಧರಿಗೆ ಅನ್ನಸಂತರ್ಪಣೆ 

0
7

ಕಲಬುರಗಿ: ಮಾಜಿ ಜಿ.ಪಂ.ಸದಸ್ಯ ಹರ್ಷಾನಂದ ಗುತ್ತೇದಾರ ಅವರ ಜನ್ಮದಿನದ ನಿಮಿತ್ತ  ಹೊದಲೂರ ಗ್ರಾ.ಪಂ.ಸದಸ್ಯ ಗೌತಮ್ ಭುರ್ಲೆ  ಅವರ ನೇತೃತ್ವದಲ್ಲಿ ನಗರದ ಶ್ರೀ ಶರಣ ಬಸವೇಶ್ವರ ದೇವಸ್ಥಾನ ಆವರಣದಲ್ಲಿರುವ ವಯೋವೃದ್ಧರಿಗೆ ಅನ್ನಸಂತರ್ಪಣೆ  ಹಾಗೂ ಸೀರೆಗಳು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಿನಾಥ ಭುರ್ಲೆ, ಪ್ರವೀಣ ಮದರಿ, ಸಂದಿಪ ಭುರ್ಲೆ ಇದ್ದರು .

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here