ನಿಧನ ವಾರ್ತೆ: ಜಗದೇವಪ್ಪ ಶರಣಪ್ಪ ಪಟ್ಟೇದಾರ್

0
126

ಶಹಾಬಾದ: ನಗರದ ನಿವಾಸಿ ಜಗದೇವಪ್ಪ ಶರಣಪ್ಪ ಪಟ್ಟೇದಾರ್ (91) ಮಂಗಳವಾರ ರಾತ್ರಿ ನಿಧನರಾದರು.

ಇವರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಹಾಗೂ ಮೊಮ್ಮಕ್ಕಳು ಇದ್ದಾರೆ. ಇವರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ 2 ಗಂಟೆಗೆ ನಗರದ ವೀರಶೈವ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Contact Your\'s Advertisement; 9902492681

ಸಂತಾಪ: ಜಗದೇವಪ್ಪ ಪಟ್ಟೇದಾರ್ ನಿಧನಕ್ಕೆ ಶಾಸಕ ಬಸವರಾಜ ಮತ್ತಿಮಡು, ವೀರಶೈವ ಸಮಾಜದ ಅಧ್ಯಕ್ಷ ಸೂರ್ಯಕಾಂತ ಕೊಬಾಳ, ನಾಗಣ್ಣ ರಾಂಪುರೆ, ಸೋಮಶೇಖರ್ ಧನಶೆಟ್ಟಿ, ಮೃತ್ಯುಂಜಯ ಸ್ವಾಮಿ ಹಿರೇಮಠ, ಮಲ್ಲಿನಾಥ ಪಾಟೀಲ್ ಸೇರಿದಂತೆ ಅನೇಕರು ಶೋಕ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here