ಸಂಗೋಳಿ ರಾಯಣ್ಣ ಹುತಾತ್ಮ ದಿನ : ಪಂಜಿನ ಮೆರವಣಿಗೆ

0
61

ಶಹಾಬಾದ:ನಗರದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘದ ವತಿಯಿಂದ ಸಂಗೋಳಿ ರಾಯಣ್ಣ ಹುತಾತ್ಮ ದಿನದ ಅಂಗವಾಗಿ ಬುಧವಾರ ರಾತ್ರಿ ಶ್ರೀರಾಮ ವೃತ್ತದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘದವರೆಗೆ ಪಂಜಿನ ಮೆರವಣಿಗೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕರ ಸಂಘದ ತಾಲೂಕಾಧ್ಯಕ್ಷ ಸುನೀಲ ಪೂಜಾರಿ, ಉಪಾಧ್ಯಕ್ಷ ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿ ಲಿಂಗರಾಜ ಕಮರಡಗ , ಖಜಾಂಚಿ ರೇವಣಸಿದ್ಧ ಕರಗಾರ್, ನಿರ್ದೇಶಕರು ಅಶೋಕ ವಗ್ಗರ್ , ಸಂಗಮೇಶ ಪೂಜಾರಿ , ರಾಯಣ್ಣ ಹಳೆ ಶಹಾಬಾದ , ಸುರೇಶ್ ಗಿರಣಿ, ಮಂಜುನಾಥ ದೊಡ್ಡಮನಿ, ಕರ್ನಾಟಕ ಪ್ರದೇಶ ಕುರುಬರ ಸಂಘ ತಾಲೂಕು ಅಧ್ಯಕ್ಷರಾದ ಮಲ್ಕಣ್ಣ ಮುದ್ದ , ಕಾರ್ಯಾಧ್ಯಕ್ಷನಿಂಗಣ್ಣ ಪೂಜಾರಿ , ಶಾಂತಪ್ಪ ಪೂಜಾರಿ , ಮರಲಿಂಗಪ್ಪ ಕಮರಡಗಿ , ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷ ದಿನೇಶ ಗೌಳಿ ,ಕಾಂಗ್ರೆಸ್ ಮುಖಂಡರಾದ ರವಿ ಚವ್ಹಾಣ, ಸೂರ್ಯಕಾಂತ ಕೋಬಾಳ ಡಾ. ಅಹ್ಮದ್ ಪಟೇ, ಸಂಗೊಳ್ಳಿ ರಾಯಣ್ಣ ಸಂಘ ಉಪಾಧ್ಯಕ್ಷ ವಿವೇಕಾನಂದ ಪೂಜಾರಿ , ಕರವೇ ತಾಲೂಕ ಅಧ್ಯಕ್ಷ ವಿಶ್ವರಾಜ ಫಿರೋಜಾಬಾದ ಸೇರಿದಂತೆ ಅನೇಕರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here