ಸಿಂಡಿಕೇಟ್ ಸದಸ್ಯ ಸುನೀಲಕುಮಾರ ಒಂಟಿ ಧ್ವಜಾರೋಹಣ

0
12

ಕಲಬುರಗಿ: ಝಾಪೂರ ಗ್ರಾಮದಲ್ಲಿ ಭೀಮ ಸೇನೆ ಯುವಕರ ಸಂಘದ ವತಿಯಿಂದ ೭೩ ನೇ ಗಣರಾಜ್ಯೋತ್ಸವದ  ಆಚರಣೆಯನ್ನು ಗುವಿಕ ಮಾಜಿ ಸಿಂಡಿಕೇಟ್ ಸದಸ್ಯರಾದ ಸುನೀಲಕುಮಾರ ಒಂಟಿ  ಅವರು ಧ್ವಜಾರೋಹಣ ನೆರವೇರಿಸಿದರು.

ಗ್ರಾಮದ ಯುವಕರಾದ ಪೀರಪ್ಪ ಝಾಪೂರ, ಮಲ್ಲಿಕಾರ್ಜುನ ಮೇಲ್ಮನಿ, ಶರಣಬಸಪ ಹಳ್ಳಿಕರ್,  ಉಮೇಶ ದೋಡ್ಡಮನಿ, ಪರಶುರಾಮ ದೋಡ್ಡಮನಿ, ಪ್ರೇಮಕುಮಾರ ಹೋಸಮನಿ, ಪರಮೇಶ್ವರ ದೋಡ್ಡಮನಿ, ಅನಿಲಕುಮಾರ ಸರಡಗಿ, ಯಲ್ಲಪ್ಪ, ನಾಗರಾಜ ಹಾಗೂ ಝಾಪೂರ ಶಾಲೆಯ ಮುಖ್ಯ ಗುರು ದೇವಿಂದ್ರಪ್ಪ ಗಣಮುಖಿ, ಶಿಕ್ಷಕರಾದ ಲಕ್ಕು ನಾಯಕ,  ಶಾಂತಾಬಾಯಿ ಹೀರೆಮಠ, ಈರವ್ವ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here