ಕಲಬುರಗಿ: ನಗರದ ಸಿದ್ಧಾರ್ಥ ಕಾನೂನು ಕಾಲೇಜಿನಲ್ಲಿಂದು ಹಮ್ಮಿಕೊಂಡ ಓರಿಯಂಟೇಷನ್ ಕಾರ್ಯಕ್ರಮವನ್ನು ಪ್ರಧಾನ ಸಿವಿಲ್ ನ್ಯಾಯಾಧೀಶ ಸಂತೋಷ ಶ್ರೀವಾಸ್ತವ ಅವರು ಉದ್ಘಾಟಿಸಿದರು.
ಕಲಬುರಗಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಜಕುಮಾರ ಕಡಗಂಚಿ, ಪ್ರಾಚಾರ್ಯ ಡಾ.ಎಸ್ ಚಂದ್ರಶೇಖರ, ಡಾ.ಅಪರ್ಣಾ ಸಿಂಧೆ, ಡಾ. ತಿಪ್ಪೇಸ್ವಾಮಿ ಎಸ್, ಪ್ರೊ. ಮಹಾಂತೇಶ ಇದ್ದರು.