ಡಾ. ನಾಗಾಬಾಯಿ ಬಿ.ಬುಳ್ಳಾ ಅವರಿಗೆ ಸನ್ಮಾನ

0
142

ಕಲಬುರಗಿ: ನಗರದ ಸ್ವಾಮಿ ವಿವೇಕಾನಂದ ಶ್ರೀಮತಿ ಕಸ್ತೂರಿಬಾಯಿ ಪಿ.ಬುಳ್ಳಾ ಸ್ಮಾರಕ ಭವನದಲ್ಲಿ ಅಖಿಲ ಕರ್ನಾಟಕ ಸ್ನೇಹ ಗಂಗಾವಾಹಿನಿ ಸಂಸ್ಥೆಯ ವತಿಯಿಂದ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿ ಸೇವಾ ನಿವೃತ್ತಿಯನ್ನು ಹೊಂದಿರುವ ಡಾ. ನಾಗಾಬಾಯಿ ಬಿ.ಬುಳ್ಳಾ ಅವರಿಗೆ ಸನ್ಮಾನಿಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಬದಾಮಿಯ ಮಾಜಿ ಕುಲಪತಿ ಡಾ.ಮಲ್ಲಿಕಾ ಘಂಟಿ, ಡಾ.ವಿಕ್ರಮ ಜಿ.ವಿಸಾಜಿ, ಡಾ.ಬಿ.ಪಿ.ಬುಳ್ಳಾ,  ಅಖಿಲ ಕರ್ನಾಟಕ ಸ್ನೇಹ ಗಂಗಾವಾಹಿನಿಯ ಉಪಾಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷ ಪಿ.ಕೆ.ಚೌದರಿ, ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ನಾಟೀಕಾರ, ಸಂಘಟನಾ ಕಾರ್ಯದರ್ಶಿ ಯಲ್ಲಪ್ಪ ತಳವಾರ, ಆಡಳಿತ ಕಾರ್ಯದರ್ಶಿ ಸೈಬಣ್ಣ ವಡಗೇರಿ, ಕೋಶಾಧ್ಯಕ್ಷ ವಿರುಪಾಕ್ಷಿ ಚಾಂದಕವಟೆ, ಸದಸ್ಯರಾದ ಸೋಮಶೇಖರ ಹಂಚನಾಳ, ಅರುಣಾ ತಳವಾರ, ಪ್ರಮೋದ ಕಟ್ಟಿ, ರವಿಕುಮಾರ ಬೆಸ್ತ, ಮಹಾದೇವಪ್ಪ ಮಣೂರ, ರಾಮಲಿಂಗ ನಾಟಿಕಾರ, ಯಲ್ಲಾಲಿಂಗ ನಾಯಕೋಡಿ, ಅಂಬಣ್ಣ ತಳವಾರ, ಸೈಬಣ್ಣಾ ಮಹಾಂತಗೋಳ, ಮಲ್ಲಿಕಾರ್ಜುನ ಗೋಸಿ, ಶ್ರೀನಿವಾಸ ಅಕ್ಕಿ, ಚನ್ನಪ್ಪ ಮುನೋಳ್ಳಿ, ಅಮೃತ ಪೂಜಾರಿ, ಈಶ್ವರ ಅಣ್ಣಪ್ಪ, ನರಸಪ್ಪ ಜಾಣ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here