ಪ್ರಿಯಾಂಕ್ ಖರ್ಗೆ ರೋಗ್ಯ ಕರ್ನಾಟಕ ರಿಟೇಲ್ ಮಳಿಗೆ ಉದ್ಘಾಟನೆ

0
7

ಕಲಬುರಗಿ: ನಗರದ ವಿದ್ಯಾನಗರ ಬಡಾವಣೆಯಲ್ಲಿ ಸಮೃದ್ಧಿ ಯೋಜನೆಯ ಫಲಾನುಭವಿ ಅಕ್ಷಯಕುಮಾರ ಬಿದನೂರ ಅವರ ಆರೋಗ್ಯ ಕರ್ನಾಟಕ ರಿಟೇಲ್ ಮಳಿಗೆಯನ್ನು ಶಾಸಕ ಪ್ರಿಯಾಂಕ್ ಖರ್ಗೆ ಅವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.

ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಪ್ರಿಯಾಂಕ್ ಖರ್ಗೆ ಅವರು ರೂಪಿಸಿದ ನೂತನ ಸಮೃದ್ಧಿ ಯೋಜನೆಯು ಸಾವಿರಾರು ಯುವಕರಿಗೆ ಉದ್ಯೋಗ ಸೃಷ್ಟಿಸುವ ಜೊತೆಗೆ ಉದ್ಯಮಿಗಳನ್ನಾಗಿ ಮಾಡಿದೆ. ಈ ಸಂದರ್ಭದಲ್ಲಿ  ಮಹಾನಗರ ಪಾಲಿಕೆ ಸದಸ್ಯ ಸಚಿನ್ ಶಿರವಾಳ, ಬ್ಲಾಕ ಅಧ್ಯಕ್ಷ ವೈಜನಾಥ ತಡಕಲ್, ಮುಖಂಡರಾದ ಪ್ರವೀಣ ಪಾಟೀಲ ಹರವಾಳ, ಡಾ.ಕಿರಣ ದೇಶಮುಖ, ಅಭಿಷೇಖ ಪಾಟೀಲ್, ಸಂತೋಷ ಬಿಲಗುಂದಿ, ಅಮರ ಶಿರವಾಳ, ಶ್ರೀಶೈಲ ಕುಮಸಿ, ಸುರೇಶ ಬಡಿಗೆರ, ಅಕ್ಷಯ, ಜಗದೀಶ, ಹಾಜಿ, ರಾಹುಲ, ಸುದೀಪ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here