ಶ್ರೀ ದೇವರ ದಾಸಿಮಯ್ಯನವರ ೧೦೪೩ ನೇ ಜಯಂತ್ಯೋತ್ಸವ

0
8

ಕಲಬುರಗಿ: ಆದ್ಯ ವಚನಕಾರ ವಿಶ್ವಮಾನ್ಯ ಶರಣ ಶ್ರೀ ದೇವರ ದಾಸಿಮಯ್ಯನವರ ೧೦೪೩ ನೇ ಜಯಂತ್ಯೋತ್ಸವ ಸಮಿತಿಯಿಂದ ಶರಣ ಶ್ರೀ ದೇವರ ದಾಸಿಮಯ್ಯನವರ ಜಗತ್ ವೃತ್ತ ದಿಂದ ಎಸ್ ಎಮ್ ಪಂಡಿತ ರಂಗಮದಿಂರದ ವರೆಗೆ ಮೇರವಣಿಗೆ ನಡೆಯಿತುಮಿತಿಯ ಅಧ್ಯಕ್ಷ ಶಿವಪುತ್ರಪ್ಪ ಭಾವಿ, ಉಪಾಧ್ಯಕ್ಷರಾದ ಮಡಿವಾಳಪ್ಪ ಹತ್ತೂರೆ, ಅಣ್ಣಾರಾಯ ಕುಣಕೇರಿ, ವಿಷ್ಣು ಬಡಗು, ನಾರಾಯಣ ಸಿಂಗಾಡೆ, ಸಂತೋಷ ಗುರುಮಿಟಕಲ್, ಶ್ರೀನಿವಾಸ ಬಲಪೂರ, ಪ್ರ.ಕಾರ್ಯದರ್ಶಿ ಸತೀಶಕುಮಾರ ಜಮಖಂಡಿ, ಖಜಾಂಚಿ ಪ್ರದೀಪಕುಮಾರ ಸಂಗಾ, ಪ್ರಚಾರ ಸಮಿತಿಯ ಅಧ್ಯಕ್ಷ ರೇವಣಸಿದ್ದಪ್ಪ ಗಡ್ಡದ, ಪ್ರ.ಕಾರ್ಯದರ್ಶಿ ಚಂದ್ರಶೇಖರ ಮ್ಯಾಳಗಿ, ಸಹ ಸಂಚಾಲಕ ವಿನೋದಕುಮಾರ ಜೇನವೆರಿ, ರಾಜು ಕೋಷ್ಠಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here