ಚೌಡೇಶ್ವರಿಹಾಳ ಸಿಡಿಲೆಗೆ ಜಾನುವಾರು ಸಾವು

0
13

ಸುರಪುರ: ತಾಲೂಕಿನ ಚೌಡೇಶ್ವರಿಹಾಳ ಗ್ರಾಮದಲ್ಲಿ ಶುಕ್ರವಾರ ಸುರಿದ ಅಕಾಲಿಕ ಮಳೆ ಗುಡುಗು ಸಿಡಿಲು ಅಪಾರ ಹಾನಿಯುಂಟು ಮಾಡಿದೆ.ಚೌಡೇಶ್ವರಿಹಾಳ ಗ್ರಾಮದರೈತ ವೆಂಕಪ್ಪಅಂಬಿಗೇರಎನ್ನುವವರಿಗೆ ಸೇರಿದ ಹಸುವೊಂದು ಸಿಡಿಲಿಗೆ ಬಲಿಯಾಗಿದೆ.

ಇದನ್ನೂ ಓದಿ: ಕುಡಿಯುವ ನೀರಿನ ಸಮಸ್ಯೆ: ಗ್ರಾಮ ಪಂಚಾಯತಿಗೆ ಬಂದ ಸಾರ್ವಜನಿಕರು

Contact Your\'s Advertisement; 9902492681

ಗ್ರಾಮದ ಹೊರವಲಯದಲ್ಲಿನಜಮೀನಲ್ಲಿದ್ದ ಗೋವಿಗೆ ಸಿಡಿಲು ಬಡಿದಿದ್ದರಿಂದ ಸಾವನ್ನಪ್ಪಿದೆ.ಅಲ್ಲದೆಗ್ರಾಮದಲ್ಲಿನ ಕೆಲ ಮನೆಗಳ ಹಂಚು ಗಾಳಿಗೆ ಹಾರಿಹೋಗಿ ನಷ್ಟವುಂಟು ಮಾಡಿದೆ.

ಅಲ್ಲದೆರೈತರು ಬೆಳೆದಿದ್ದ ಭತ್ತವು ಬಿರುಗಾಳಿಗೆ ನೆಲಕಚ್ಚಿದ್ದುರೈತರುಕಂಗಾಲಾಗಿದ್ದಾರೆ.ಅಲ್ಲದೆ ಅಕಾಲಿಕ ಮಳೆ ರೈತರಿಗೆ ಹಾನಿಯುಂಟು ಮಾಡಿದ್ದುಕಂದಾಯ ಅಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡಿ ಪರಿಹಾರ ನೀಡುವಂತೆರೈತರು ಮನವಿ ಮಾಡುತ್ತಿದ್ದಾರೆ.

ಇದನ್ನೂ ಓದಿ: ಸುರಪುರ:ಹಿಜಾಬ್‌ಗಾಗಿ ದ್ವೀತಿಯ ಪಿಯುಸಿ ಪರೀಕ್ಷೆ ಬಹಿಷ್ಕಾರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here