ಸರ್ವಧರ್ಮಿಯರಿಂದ ಕಲಬುರಗಿಯಲ್ಲಿ ಇಫ್ತೆಯಾರ್ ಕೂಟ

0
9

ಕಲಬುರಗಿ; ರಂಜಾನ್ ಪವಿತ್ರ 23ನೇ ಉಪವಾಸದ ನಿಮಿತ್ತ ನಗರದ ಮದರ್ ತೆರಿಸಾ ಹಾಲ್ ನಲ್ಲಿ ಸರ್ವ ಧರ್ಮೀಯರಿಂದ ಶಾಂತಿ, ಸೌಹಾರ್ದತೆಗಾಗಿ ಇಫ್ತೆಯಾರ್ ಕೂಟ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಡಾ. ರೊಬರ್ಟ್ ಮೈಕಲ್ ಮಿರಿಂಡಾ ಬಿಸ್ಪೊ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದರು. ಡಾ.ಪ್ರತಾಪ್ ಸಿಂಗ್ ತಿವಾರಿ, ಡಾ. ಅಸ್ಲಮ್ ಸಯೀದ್ ಎಂಎಸ್, ಡಾ. ಶಂಬೋಲಿಂಗ್ ಎಸ್ ವಾಮಿ, ಹಸೀಬ್ ಉರ್ ರಹೇಮಾನ್ ನೌಮಾನಿ, ಪ್ರೊ. ಸಂಜಯ ಮೈಕಲ್, ಗುರುಮಿತ್ ಸಿಂಗ್, ಸಹಾರ ಸಂಸ್ಥೆ ಮಸ್ತಾನ್ ಬಿರಾದಾರ, ಖಾಜಿ ರೀಜಾವನ್ ಉರ್ ರಹೇಮಾನ್ ಸಿದ್ದಿಖಿ, ಮೊಹಮ್ಮದ್ ಇಕ್ಬಾಲ್ ಅಲಿ, ಲಕ್ಷ್ಮಿಕಾಂತ ಹುಬ್ಬಳ್ಳಿ, ಸೇರಿದಂತೆ ಹಲವರು ಇದ್ದರು.

Contact Your\'s Advertisement; 9902492681

ನಂತರ ಮುಸ್ಲಿಂ ಬಾಂಧವರು ಸಮೂಹಿಕ ನಮಾಝ್ ನೆರವೇರಿಸಿ, ಭೋಜನ ಸವಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here