ರಾಘವೇಂದ್ರ ಮೈಲಾಪುರ, ಸಂಜೀವಎಲ್. ಗುಪ್ತಾ ಅಧಿಕಾರಸ್ವೀಕಾರ”

0
161

ಕಲಬುರಗಿ: ಗೋಲ್ಡ ಹಬ್‌ನ ಸಿಟ್ರಾನ ಸಭಾಭವನದಲ್ಲಿ ೨೪ ಎಪ್ರಿಲ ೨೦೨೨ ರಂದು ನಡೆದಆರ್ಯ ವೈಶ್ಯ ಸಮಾಜ ಮತ್ತು ಶ್ರೀ ನಗರೇಶ್ವರ ವೆಲ್‌ಫೇರ ಸೊಸೈಟಿಯ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ಕೆಳಕಂಡ ಸದಸ್ಯರು ಪದಾಧಿಕಾರಿಗಳಾಗಿ ಪದಗ್ರಹಣ ಸ್ವೀಕಾರ ಮಾಡಿದರು.

ಅಧ್ಯಕ್ಷರಾಗಿ ರಾಘವೇಂದ್ರ ಮೈಲಾಪುರ, ಹಿರಿಯ ಉದ್ಯಮಿಗಳು, ಕಾರ್ಯದರ್ಶಿಯಾಗಿ ಸಂಜೀವಎಲ್. ಗುಪ್ತಾ, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಗಂಗಾ, ಶ್ರೀಕಾಂತ ಜಾಜಿ ಮತ್ತುರಾಜಕುಮಾರ ಅಮ್ಮಣ, ಖಜಾಂಚಿಯಾಗಿ ಮಾಣಿಕ ಮಂದಕನಳ್ಳಿ, ಜಂಣಿ ಕಾರ್ಯದಶ್ರೀಯಾಗಿ ರಾಮಕೃಷ್ಣ ಬೋರಾಳಕರ, ಕೃಷ್ಣಾ ಜಾಜಿ, ಪ್ರಶಾಂತಅತನೂರ, ವೇಣುಗೋಪಾಲ ಮಾದಮಶೆಟ್ಟಿ, ವೆಂಕಟೀಶಅಮ್ಮಣ್ಣ, ಗುರುರಾಜ ಬಾವಗಿ ಇವರೊಡನೆ ೩೩ ಜನಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ೧೦ ಜನ ಪ್ರಧಾನ ಸಲಹೆಗಾರರಾಗಿ, ೨೧ ಜನ ಟ್ರಶ್ಟಿ ಬೋರ್ಡ ಸದಸ್ಯರಾಗಿ ಪದಗ್ರಹಣಮಾಡಿದರು.

Contact Your\'s Advertisement; 9902492681

ಇದನ್ನೂ ಓದಿ: ಶರಣು, ಮಹಾರಾಜ, ಸತ್ಯಂಪೇಟೆಗೆ ಕಾಯಕಯೋಗಿ-೨೦೨೨ ಪ್ರಶಸ್ತಿ

ಶೈಕ್ಷಣಿಕಅಭಿವೃಧ್ದಿ ಸಮಿತಿಯ ಸದಸ್ಯರಾಗಿಚಂದ್ರಕಾಂತ ಮೈಲಾಪುರ, ಅರವಿಂದಘಂಟೋಜಿ, ಕೇದಾರರಘೋಜಿ, ಪ್ರವೀಣಇಟಗಂಪಲ್ಲಿ, ವಿನಯಚಿಕಟವಾರ, ಹನುಮಯ್ಯ ಬೇಲೂರೆ, ಸಂತೋಷ ಜಿ ಗಾದಾ, ಬಾಲಚಂದ್ರ ಬಾವಗಿ, ಗೋಪಾಲ ಬುಚನಳ್ಳಿ, ಪ್ರವೀಣಅಮ್ಮಣ, ಶ್ರೀಪಾದ ಅತನೂರ ನಗರೇಶ್ವರದೇವಸ್ಥಾನ ಮತ್ತು ಸಾಂಸಕೃತಿಕ ಸಮಿತಿಯ ಸದಸ್ಯರಾಗಿ ಸಂತೋಷ ವಿ ಗಾದಾ, ಸೂರ್ಯನಾರಾಯಣ ಸುಲೇಗಾಂವ, ಜಿ. ಕುಮಾರ, ರಾಜೇಶ್ವರ ವಿ ಗಂಪಾ, ವೀರೇಶ ವಾಘನಗೇರಿ, ಸರಸಿಂಹ ಮಾದಮಶೆಟ್ಟಿ, ಗುಂಡಪ್ಪಾ ಜಲಸಂದಿ, ಸಂತೋಷ ಹೆಚ್. ರಘೋಜಿ, ಶಿವರಾಜ ಇಟಗಂಪಲ್ಲಿ, ಅಂಶುಮನ್‌ಜಾಜಿ ಮತ್ತುಗಣೇಶ ಸೊಂತ.

ಕಟ್ಟಣಅಭಿವೃಧ್ದಿ ಮತ್ತು ನಿರ್ವಹಣೆ ಸಮಿತೆ ಸದಸ್ಯರಾಗಿಅಮೀತ ಮೈಲಾಪುರ, ವಾಸುದೇವ ಜಿ ಕಂದೂರ, ದತ್ತರಾಜ ಸಿ ಗಾದಾ, ಗೋಪಾಲ ಪಾಲಾದಿ, ನರಸಿಂಹಲು ಪತ್ತಿ, ಸದ್ದುಐನಾಪುರ, ರಾಜು ಉಪ್ಪಳ್ಳಿ, ವಿಷ್ಣು ಸುರಪುರ, ಗೋಕುಲ ಘಂಟೋಜಿ, ದತ್ತರಾಜಘಂಟೋಜಿ, ಮಾಣಿಕಪ್ರಭುರಘೋಜಿ.

ಇದನ್ನೂ ಓದಿ: ಸರ್ವಧರ್ಮಿಯರಿಂದ ಕಲಬುರಗಿಯಲ್ಲಿ ಇಫ್ತೆಯಾರ್ ಕೂಟ

ದಿನಾಂಕ ೨೭ ಮಾರ್ಚ ೨೦೨೨ ರ ಸಮಾಜದ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿನಿರ್ಧರಿಸದಂತೆ ಶ್ರೀ ಕಾಶಿನಾಥ ಘಂಟೋಜಿ, ಶ್ರೀ ಅರವಿಂದ ಸುಲೇಗಾಂವ, ಶ್ರೀ ಸಂಗಮನಾಥ ಮುಕ್ಕಾ, ಶ್ರೀ ಡಾ. ಶ್ರೀನಿವಾಸರಾವಗಾದಾ ಮತ್ತು ಶ್ರೀ ರವಿಂದ್ರ ಮಾದiಶೆಟ್ಟಿಇವರನ್ನು ಒಳಗೊಂಡ ಈ ೫ ಜನ ಹಿರಿಯರಆಯ್ಕೆ ಸಮೀತಿರಚನೆ ಮಾಡಲಾಯತು. ಅವರುರಾಘವೇಂದ್ರ ಮೈಲಾಪುರರವರೊಡನೆ ಅನೇಕ ಸುತ್ತಿನಚರ್ಚೆಯನಂತರ ಈ ಮೇಲ್ಕಂಡಎಲ್ಲಾ ಪಧಾಧಿಕಾರಿಗಳ ತಂಡವನ್ನುಅವಿರೋಧವಾಗಿ ನೇಮಕ ಮಾಡಿದರು.

ಇದನ್ನೂ ಓದಿ: ದೈಹಿಕ ಶಿಕ್ಷಣ ವಿಭಾಗದಲ್ಲಿ ಪರಸುರಾಮಗೆ ಪಿಎಚ್. ಡಿ ಅವಾರ್ಡ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here