ಶಾಸಕ ಅವಿನಾಶ್ ಜಾಧವ್ ಅವರಿಂದ ಸಿಡಿಲು ಬಡಿದು ಮೃತಪಟ್ಟ ಕುಟುಂಬಕ್ಕೆ ಪರಿಹಾರ ಚೇಕ್ ವಿತರಣೆ

0
89

ಕಲಬುರಗಿ: ಅವಿನಾಶ ಜಾಧವ ಶಾಸಕರು ಚಿಂಚೋಳಿ ವಿಧಾನ ಸಭಾ ಕ್ಷೇತ್ರ ಹಾಗೂ ಅಂಜುಮ್ ತಬಸ್ಸುಮ್ ತಹಶೀಲ್ದಾರ್ ಚಿ0ಚೋಳಿ ರವರು ಸರ್ಕಾರದ ಆದೇಶದಂತೆ 24 ಗಂಟೆಯ ಒಳಗಡೆ ನಿನ್ನೆ ಸಿಡಿಲು ಬಡಿದು ಮೃತಪಟ್ಟ ನಾಗಮಣಿ ಗಂಡ ರಾಜು ಸಾ. ಕುಂಚಾವರಾಂ ವಯಸ್ಸು 31 ಮೃತ ರ ಕುಟುಂಬ ಸದಸ್ಯರಿಗೆ ರೂ 5 ಲಕ್ಷ ಪರಿಹಾರ ವಿತರಿಸಿದರು, ಗ್ರೇಡ್ -2 ತಹಸೀಲ್ದಾರ್ ವೆಂಕಟೇಶ್ ದುಗ್ಗನ ಕಂದಾಯ ಅಧಿಕಾರಿ ರವಿಕುಮಾರ್ ಗ್ರಾಮಲೆಕ್ಕಧಿಕಾರಿ ಅಮೀರ್ ಬಾಬಾ ಹಾಗೂ ಮಗ್ದುಮ್ ಅಲಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here