ಕಾವೇರಿ ಕಡಣಿ ಅವರಿಗೆ ಉತ್ತಮ ನಾಗರೀಕ ರಾಷ್ಟ್ರೀಯ ಪ್ರಶಸ್ತಿ

0
15

ಕಲಬುರಗಿ: ಕೇಂದ್ರ ಸರ್ಕಾರ ದಿಂದ ಅನುಮೋದನೆ ಪಡೆದ “ದಿ ಗ್ಲೋಬಲ್ ಹ್ಯೂಮನ್ ರೈಟ್ ಫೌಂಡೇಶನ್ ಡೆಲ್ಲಿ ವತಿಯಿಂದ ೨೦೨೨” ರ ಉತ್ತಮ ನಾಗರೀಕ ರಾಷ್ಟ್ರೀಯ ಪ್ರಶಸ್ತೀಗೆ ಕಲಬುರಗಿ ನಗರದ ಸರ್ಕಾರಿ ಕೀರಿಯ ಪ್ರಾಥಮಿಕ ಶಾಲೆ ಗಾಜಿಪುರನ ಶಿಕ್ಷಕಿ ಶ್ರೀಮತಿ ಕಾವೇರಿ ಪ್ರಕಾಶ ಕಡಣಿ (ಮ್ಯಾಕೇರಿ )ಆಯ್ಕೆ ಯಾಗಿದ್ದು ಇವರಿಗೆ ಹೈದರಾಬಾದನಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇವರು ಎ ಐ ಮ್ಯಾಕೇರಿ ನಿವೃತ್ತ ಶಿಕ್ಷಣಾಧಿಕಾರಿ ಮತ್ತು ಶ್ರೀ ಶರಣಪ್ಪ ಗುಡ್ಡಳ್ಳಿ ಇವರ ಮಾರ್ಗದರ್ಶನ ಹಾಗೂ ಪತಿ ಪ್ರಕಾಶ ಮ್ಯಾಕೇರಿ ಬೆಂಬಲದೊಂದಿಗೆ ತಮ್ಮ ಶಿಕ್ಷಕ ವೃತ್ತಿ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದರು.

Contact Your\'s Advertisement; 9902492681

ಇವರಿಗೆ ಜೀಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರದಾನ ಕಾರ್ಯದರ್ಶಿ ಬಾಬು ಮೌರ್ಯ. ಉಪಾಧ್ಯಕ್ಷರಾದ ಶಶಿಧರ ರೋಗಿ. ಅನನ್ಯ ಎಲೆಕ್ಟ್ರಿಕಲ್ ನ ಪ್ರದೀಪ ಮತ್ತು ಪ್ರಸನ್ನ ರವರು ಅಭಿನಂದನೆ ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here