ದತ್ತಾತ್ರೇಯ ಪಾಟೀಲ ರೇವೂರಗೆ ರವಿ ಬಿರಾದಾರ ಸನ್ಮಾನ

0
21

ಕಲಬುರಗಿ: ನಗರದಲ್ಲಿ ನಡೆದ ೮೮೯ನೇ ಜಯಂತೋತ್ಸವ ಸಮಾರಂಭ ಯಶಸ್ವಿಗೊಳಲು ಸಹಕರಿಸಿದ ಕೆಕೆಆರ್‌ಡಿಬಿ ಅಧ್ಯಕ್ಷರು ಹಾಗೂ ಶಾಸಕರಾದ  ದತ್ತಾತ್ರೇಯ ಪಾಟೀಲ ರೇವೂರ ಅವರಿಗೆ ಜಯಂತೋತ್ಸವದ ಸಮಿತಿಯ ಅಧ್ಯಕ್ಷ ರವಿ ಬಿರಾದಾರ ಸನ್ಮಾನಿಸಿದರು.

ಈ ಸಂಧರ್ಭದಲ್ಲಿ ಸಮಾಜದ ಮುಖಂಡರಾದ  ಅರುಣಕುಮಾರ ಪಟೀಲ, ಕಲ್ಯಾಣರಾವ ಪಾಟೀಲ, ಶರಣು ಭೂಸನೂರ,  ಅಪು ಕಣಕಿ, ಮಂಜುನಾಥ ರೆಡ್ಡಿ, ವಿನೋದ ಪಟೀಲ ಸರಡಗಿ, ವಿಶ್ವನಾಥ ಪಾಟೀಲ, ನಾಗಶೇಟಿ ಪಟವಾಡ, ನಾಗಲಿಂಗಯ್ಯ ಮಠಪತಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here