ಕಲಬುರಗಿ: ನಗರದ ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿ ಜಿಲ್ಲಾ ಯುವ ಕಾಂಗ್ರೇಸ್ ಸಮಿತಿ ವತಿಯಿಂದ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಯುವ ಕಾಂಗ್ರೇಸ್ನ ಐ.ವಾಯ್.ಸಿ ಕಾರ್ಯದರ್ಶಿಯಾದ ವಿದ್ಯಾ ಬಾಲಕೃಷ್ಣ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೇಸ್ ಸಮಿತಿ ಜಿಲ್ಲಾ ಅಧ್ಯಕ್ಷ ಶಿವಾನಂದ ಹೋನಗುಂಟಿ, ರಾಜ್ಯ ಯುವ ಕಾಂಗ್ರೇಸ್ ಉಪಾಧ್ಯಕ್ಷ ಸಂದೀಪ ನಾಯಕ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಫ್ರೋಜ್ ಜಹಾನ್, ಈರಣ್ಣ ಝಳಕಿ, ರಾಜ್ಯ ಕಾರ್ಯದರ್ಶಿ ಚರಿತಾ ಕೊಂಕಲ್, ಸ್ವೇತಾ ಬಳಿಚಕ್ರ, ಚೈತನ ಗೋನಾಯಕ, ಮುಖಂಡರಾದ ಅಮರ ಶಿರವಾಳ, ಉಮೇಶ ನಾಚವಾರ, ಗೀತಾ ಮದಗಲ್ ಇದ್ದರು.