ವಯೋವೃದ್ಧರಿಗೆ ಅನ್ನ ದಾಸೋಹ

0
69

ಕಲಬುರಗಿ: ಸಮಾಜ ಸೇವಕಿ ಜಯಶ್ರೀ ಬಿ.ಮತ್ತಿಮಡು ಅವರ ಜನ್ಮದಿನದ ನಿಮಿತ್ತ ಎ.ಬಿ.ಎಂ ಬ್ರದರ್ಸ್ ವತಿಯಿಂದ ನಗರದ ಶ್ರೀ ಶರಣ ಬಸವೇಶ್ವರ ದೇವಸ್ಥಾನ ಆವರಣದಲ್ಲಿರುವ ವಯೋವೃದ್ಧರಿಗೆ ಅನ್ನ ದಾಸೋಹ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಮರತೂರಕರ್, ಪ್ರತಿಕ್ ಮಠಪತಿ, ಕಲ್ಯಾಣಿ ಮತ್ತಿಮೂಡ, ಮಂಜುನಾಥ ವಾರದ, ದತ್ತಾತ್ರೇಯ ಪವಾರ, ಮಂಜುನಾಥ ಹಡಪದ, ಭೀಮಾಶಂಕರ ಜಮಾದಾರ, ಲೋಕೆಶ, ರಾಜ್, ಸಿದ್ಧಾರ್ಥ, ರವಿ, ರಾಮ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here