ಆನಂದ್ ಕೇಶ್ವರಗೆ ಶಾಸಕ ಡಾ. ಅವಿನಾಶ ಜಾಧವ ಸನ್ಮಾನ

0
19

ಕಲಬುರಗಿ: ಶ್ರೀ ರಟಕಲ್ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಬಿಜೆಪಿ ಯುವ  ಮುಖಂಡ ಆನಂದ್ ಕೇಶ್ವರ  ಅವರ ಜನ್ಮದಿನದ ನಿಮಿತ್ತ ಶಾಸಕ ಡಾ. ಅವಿನಾಶ ಜಾಧವ ಅವರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಚಿಂಚೋಳಿ ಹಿರಿಯ ಮುಖಂಡರಾದ ರಾಮಚಂದ್ರ ಜಾಧವ್,  ಮಂಡಲದ ಅಧ್ಯಕ್ಷ ಸಂತೋಷ ಗಡಂತಿ, ರೈತಮೋರ್ಚಾ ಉಪಾಧ್ಯಕ್ಷ ವೀರಶೆಟ್ಟಿ ಪಾಟೀಲ್ ಗೊಣಗಿ, ತಾ. ಪಂ ಮಾಜಿ ಸದಸ್ಯ ರಾಮು ರಾಠೋಡ ಹಾಗೂ ಬಿಜೆಪಿ ಮುಖಂಡರು, ಪದಾಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here