ಭಾರತಿಯ ಯುವ ಸೈನ್ಯಕ್ಕೆ ಸೋನುಬಾಯಿ, ಗಣೇಶ ಮೇಳಕುಂದ ಆಯ್ಕೆ

0
15

ಕಲಬುರಗಿ:  ಭಾರತಿಯ ಯುವ ಸೈನ್ಯ ಕೇಂದ್ರ ಕಚೇರಿಯಲ್ಲಿ ಸೈನ್ಯಯ ನೂತನವಾಗಿ ಕಲಬುರಗಿ ಜಿಲ್ಲಾ ಮಹಿಳಾ ಘಟಕದ ನೂತನ ಅಧ್ಯಕ್ಷರಾಗಿ ಸೋನುಬಾಯಿ ಹಾಗೂ ಜಿಲ್ಲಾ ಕಾರ್ಯಾಧ್ಯಕ್ಷಯಾಗಿ ಗಣೇಶ ಮೇಳಕುಂದ ಇವರನ್ನು ಶುಕ್ರವಾರ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಭಾರತಿಯ ಯುವ ಸೈನ್ಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ರಾಜು ಸುರುಪುರ್, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಚಿಂಚನಸೂರ,  ಆಳಂದ ತಾಲೂಕು ಉಪಾಧ್ಯಕ್ಷರಾದ ಪ್ರಶಾಂತ ಹೂಗಾರ, ಲಕ್ಷ್ಮಣ ಹಾಗೂ ದೋಡ್ಡ ದೇಸಾಯಿ, ಮೈಹಿಮುದ್, ವಿಚಿತ್ರಹುಲಿ, ಮಾಣಿಕ ಸೇಠ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here