ಗುರು ಪೂರ್ಣಿಮಾ ಉತ್ಸವ ಆಚರಣೆ

0
11

ಕಲಬುರಗಿ: ಪರಮಪೂಜ್ಯ ಶ್ರೀ ಹವಾ ಮಲ್ಲಿನಾಥ ಮಹಾರಾಜ್ ನೀರಗುಡಿ ಅವರ ಪುಣೆ ಜಿಲ್ಲೆಯ ದೌಂಡ್ ತಾಲೂಕಿನ ಭಿಗ್ವಾನ್ ಬಳಿ ಇರುವ ಭಕ್ತಿಲಿಂಗ ಮಲ್ಲಿನಾಥಾಶ್ರಮದಲ್ಲಿ ಶ್ರಧಾ ಭಕ್ತಿಯಿಂದ ಗುರು ಪೂರ್ಣಿಮಾ ಉತ್ಸವ ೨೦೨೨ ಅನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಉತ್ಸವಕ್ಕೆ ಬಂದಂತ ಸಸ್ರಾರು ಭಕ್ತರಿಗೆ ಪೂಜ್ಯರು ದರ್ಶನ್ ನೀಡಿ ಪ್ರಸಾದ ವಿತರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here