ಮಳೆ ಪೀಡಿತ ಗ್ರಾಮಗಳಿಗೆ ಅಲ್ಲಂಪ್ರಭು ಪಾಟೀಲ್ ಭೇಟಿ- ಮನೆ ಕುಸಿದ ಸಂತ್ರಸ್ತರೊಂದಿಗೆ ಮಾತುಕತೆ

0
24

ಕಲಬುರಗಿ: ಮಳೆಯಿಂದ ತೀವ್ರ ಹಾನಿಗೊಳಗಾದ ಹಾಗೂ ಮನೆಗಳು ಕುಸಿದು ಬಿದ್ದಿರುವಂತಹ ಕಲಬುರಗಿ ದಕ್ಷಿಣ ಮತಕ್ಷೇತ್ರದಡಿಯಲ್ಲಿ ಬರುವ ಪಾಣೆಗಾಂವ್, ಪಾಣೆಗಾಂವ್ ತಾಂಡಾ. ಸೀತನೂರ್, ನಂದಿಕೂರ್ ಹಾಗೂ ನಾಗನಹಳ್ಳಿ ಗ್ರಾಮಗಳಿಗೆ ಶನಿವಾರ ಭೇಟಿ ನೀಡಿದ ಮಾಜಿ ಎಂಎಲ್‍ಸಿಗಳು ಹಾಗೂ ಕಾಂಗ್ರೆಸ್ ಮುಕಂಡರಾದ ಅಲ್ಲಂಪ್ರಭು ಪಾಟೀಲ್ ಅವರು ಈ ಸಂದರ್ಭದಲ್ಲಿ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದರು.

ಮನೆ ಬಿದ್ದ ತಕ್ಷಣವೇ ಪರಿಹಾರ ನೀಡುವ ಕೆಲಸವಾಗಬೇಕು, ಆದರೆ ಮಾತುಕತೆಲ್ಲಿ ಅನೇಕ ಸಂತ್ರಸ್ತರು ಪರಿಹಾರ ಮೊತ್ತ ತಮ್ಮ ಕೈ ಸೇರಿಲ್ಲ ಎಂದೂ ತಮ್ಮ ಗೌಲು ತೋಡಿಕೊಂಡರು. ಈ ಮಳೆಗೆ ಮನೆ ಬಿದ್ದರೂ ಪರಿಹಾರವಿಲ್ಲ, ಕಲೆದ ಬಾರಿ ಮಳೆಗೂ ತೊಂದರೆ ಪ್ಟಿz್ದÉೀವು. ಆಗಿನ ಮನೆ ಬಹಿದ್ದರೂ ಪರಿಹಾರ ಇನ್ನೂ ಕೈಸೇರಿಲ್ಲವೆಂದು ಜನ ಗೋಳಾಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ಕಣ್ಣಿ, ರವಿ ಪಟ್ಟೇದಾರ್ ಮತ್ತು ಎಲ್ಲಾ ಗ್ರಾಮಗಳ ಗ್ರಾಮಸ್ಥರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here