ಕಲಬುರಗಿ: ನಗರದ ಎಸ್.ಎಂ.ಪಂಡಿತ ರಂಗಮಮದಿರದಲ್ಲಿ ಶ್ರೀ ಬಸವ ಜನಪದ ಸಂಗೀತ ಕಲಾ ಸಂಘ ವತಿಯಿಂದ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕೃಷಿ ಪಂಡಿತರಾದ ವಿಶ್ವನಾಥ ಪಾಟಿಲ ಕಾತ್ರಾಬಾದ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಿ.ವಿ.ಪಾಟಿಲ ಜಿಡಗಾ, ಕಲಾವಿದರಾದ ಮಡಿವಾಳಯ್ಯ ಸ್ವಾಮಿ, ಶಿವಕುಮಾರ ಹೀರೆಮಠ, ಮೌನೇಶ ಪಂಚಾಳ, ಶಿವಕುಮಾರ ಪಾಟೀಲ, ಸುಭಾಷ ಶಹಬಜಾರ, ಶಿಲ್ಪ ಪಾಟೀಲ, ಅಂಬಿಕಾ ಉಡಗಿ, ಬಸವರಾಜ ಹೀರಾಪೂರ, ಕಲಾವತಿ ಪಾಟೀಲ, ಅಣ್ಣರಾವ ಪಾಟೀಲ, ಶ್ವೇತಾ ಪಾಟೀಲ, ಅಭಿನವ ಪಾಟೀಲ ಇದ್ದರು.