ದಿ. ಮಹಾದೇವಪ್ಪ ರಾಂಪುರೆ ಜನ್ಮಶತಮಾನೋತ್ಸವ: ಪತ್ರ ಸೇರಿ ಹಲವರಿಗೆ ಸನ್ಮಾನ

0
53

ಕಲಬುರಗಿ: ಪಿಡಿಎ ಕಾಲೇಜಿನ ಸ್ಯಾಕ್ ಸಭಾಂಗಣದಲ್ಲಿ ದಿ. ಮಹಾದೇವಪ್ಪ  ರಾಂಪುರೆ ಜನ್ಮಶತಮಾನೋತ್ಸವದಲ್ಲಿ ಶ್ರೀ ಮಹಾದೇವಪ್ಪ ರಾಂಪುರೆ ಅವರ ದ್ವಿತೀಯ ಪುತ್ರ ಡಾ.ಅಜಿತ್ ಎಂ.ರಾಂಪುರೆ ಹಾಗೂ ಎಚ್‌ಕೆಇ ಸಂಸ್ಥೆಯ ಅಧ್ಯಕ್ಷ ಡಾ.ಭೀಮಾಶಂಕರ್ ಸಿ.ಬಿಲಗುಂದಿ ಅವರು ಹೈ.ಕ.ಶಿ.ಸಂಸ್ಥೆಯ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯರಾದ ಮಲ್ಲಿಕಾರ್ಜುನ ಬಬಲೇಶ್ವರ ಅವರಿಗೆ ಉತ್ತಮ ಪ್ರಾಚಾರ್ಯ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಎಚ್‌ಕೆಇ ಸಂಸ್ಥೆಯ ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಆಡಳಿತ ಮಂಡಳಿ ಸದಸ್ಯರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here