ಕಲಬುರಗಿ : ಸಿಐಟಿಯು ಸಂಯೋಜಿತ ಅಕ್ಷರ ದಾಸೋಹ ನೌಕರರ ಸಂಘದ ೫ ನೇ ಜಿಲ್ಲಾ ಸಮ್ಮೇಳನವನ್ನು ರಾಜ್ಯ ಖಚಾಂಚಿ ಮಹಾದೇವಮ್ಮ ಮಂಡ್ಯ ಅವರು ಉದ್ಘಾಟಿಸಿದರು.
ಸಿಐಟಿಯು ಜಿಲ್ಲಾ ಸಂಚಾಲಕಿ ಶಾಂತಾ ಘಂಟೆ, ರೇಖಾ ಸುತ್ತಾರ, ಅಕ್ಷರ ದಾಸೋಹ ಗೌರವಾಧ್ಯಕ್ಷೆ ಗೌರಮ್ಮ ಪಾಟೀಲ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ನೀಲಾ. ಕೆ, ಅ.ದಾ.ಜಿಲ್ಲಾ ಪ್ರಧಾನ ಕಾರ್ಯದರ್ಶಿವಿಜಯಲಕ್ಷ್ಮೀ ಹಿರೇಮಠ ಸೇಡಂ, ಪ್ರ.ಕಾರ್ಯದರ್ಶಿ ಸಂಗಿತಾ ಗುತ್ತೇದಾರ, ಸಿದ್ದಮ್ಮ, ರೇಖಾ, ಸಂಪತಕುಮಾರಿ, ಸಂಗೀತಾ, ನಾಗಮ್ಮ, ವಿಜಯಲಕ್ಷ್ಮೀ, ಸುವರ್ಣ, ಸಿದ್ದಮ್ಮ ಮೇತ್ರಿ ಹಾಗೂ ತಾಲೂಕು ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.