ಬೈಕ್ ರ‍್ಯಾಲಿಗೆ  ನಿಲಕಂಠರಾವ ಮೂಲಗೆ ಚಾಲನೆ

0
15

ಕಲಬುರಗಿ: ೭೫ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಅಂಗವಾಗಿ ಬೈಕ್ ರ‍್ಯಾಲಿ  ಕಾಂಗ್ರೇಸ್ ಮುಖಂಡರಾದ ನಿಲಕಂಠರಾವ ಎಸ್. ಮೂಲಗೆ ಚಾಲನೆ ನೀಡಿದರು.

ಈ ರ‍್ಯಾಲಿ ರಾಮ ಮಂದಿರ ದಿಂದ ಜೇವರ್ಗಿ ಕ್ರಾಸ್, ತಿಮ್ಮಾಪುರಿ ಚೌಕ, ರೇಲ್ವೆ ಸ್ಟೇಷನ್, ಜಗತ್ ಸರ್ಕಲ್ ವರೆಗೆ ಒಟ್ಟು ೦೭ಕೀ.ಮಿ ಪಾದಯಾತ್ರೆ ಹಮ್ಮಿಕೊಳ್ಳಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಅವಿನಾಶ ಭಾಸ್ಕರ, ಗೌತಮ್ ಕರೆಕಲ್, ಆಕಾಶ, ಗಣೇಶ ನಾಗನಳ್ಳಿ, ಶರಣು ಮಾನಕರ,  ರೋಹನ್, ರವಿ ಭರಚ್, ಉಪ್ಪಿ, ಕುಮಾರ ಪಿಎನ್‌ಟಿ, ರವಿ ಮೇತ್ರೆ ಹಾಗೂ ಯುವಕರು ಹೆಚ್ಚು ಸಂಖ್ಯೆಯಲ್ಲಿ  ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here