ಕಲಬುರಗಿ: ೭೫ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಅಂಗವಾಗಿ ಬೈಕ್ ರ್ಯಾಲಿ ಕಾಂಗ್ರೇಸ್ ಮುಖಂಡರಾದ ನಿಲಕಂಠರಾವ ಎಸ್. ಮೂಲಗೆ ಚಾಲನೆ ನೀಡಿದರು.
ಈ ರ್ಯಾಲಿ ರಾಮ ಮಂದಿರ ದಿಂದ ಜೇವರ್ಗಿ ಕ್ರಾಸ್, ತಿಮ್ಮಾಪುರಿ ಚೌಕ, ರೇಲ್ವೆ ಸ್ಟೇಷನ್, ಜಗತ್ ಸರ್ಕಲ್ ವರೆಗೆ ಒಟ್ಟು ೦೭ಕೀ.ಮಿ ಪಾದಯಾತ್ರೆ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಅವಿನಾಶ ಭಾಸ್ಕರ, ಗೌತಮ್ ಕರೆಕಲ್, ಆಕಾಶ, ಗಣೇಶ ನಾಗನಳ್ಳಿ, ಶರಣು ಮಾನಕರ, ರೋಹನ್, ರವಿ ಭರಚ್, ಉಪ್ಪಿ, ಕುಮಾರ ಪಿಎನ್ಟಿ, ರವಿ ಮೇತ್ರೆ ಹಾಗೂ ಯುವಕರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದರು.