ಕಲಬುರಗಿ: ಮಿಸ್ಬಾನಗರ ಚೌಕ ನಲ್ಲಿ ನಯ ಸವೇರ ಸಂಘಟನೆ ವತಿಯಿಂದ 75ನೇ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ ಇಲಿಯಾಸ್ ಸೇಟ್ ಬಾಗಬಾನ್ ಅವರ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿತು.
ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ತಿಪ್ಪಣ್ಣಪ್ಪ, ರೇವಣಸಿದ್ದಪ್ಪ, ಜನಾಬ್ ಸಲಿಂ ಪಟೇಲ್, ಜನಾಬ್ ಸೈಯದ್ ಖಾದರ್ ಪಾಷಾ,ಇವರನ್ನು ಗೌರವಪೂರಕವಾಗಿ ಸನ್ಮಾನಿಸಲಾಯಿತು.
ಅಧ್ಯಕ್ಷರಾದ ಮೋದಿನ್ ಪಟೇಲ್ ಅಣಬಿ, ಮತ್ತು ಎಲ್ಲ ಪದಾಧಿಕಾರಿಗಳು,ಸದಸ್ಯರು,ಮಿಸ್ಬಾ ನಗರ,ಮದೀನಾ ಕಾಲೋನಿ,ನಿವಾಸಿಗಳು ಹಾಜರಿದ್ದರು.