ನಂದಿಕೂರ ಗ್ರಾ.ಪಂ. ಅಧ್ಯಕ್ಷೆ  ಶ್ವೇತಾ ದಿನೇಶ ದೊಡ್ಡಮನಿ ದ್ವಜಾರೋಹಣ

0
12

ಕಲಬುರಗಿ: ನಂದಿಕೂರ ಗ್ರಾಮ ಪಂಚಾಯತ್ ಕಾರ್ಯಲಯದಲ್ಲಿ ೭೫ ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಅಂಗವಾಗಿ ದ್ವಜಾರೋಹಣವನ್ನು ಗ್ರಾ.ಪಂ. ಅಧ್ಯಕ್ಷೆ  ಶ್ವೇತಾ ದಿನೇಶ ದೊಡ್ಡಮನಿ ರವರು ನೇರವೇರಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಶಿವಪುತ್ರ ಮಾಲಿಪಾಟೀಲ, ಪಿಡಿಓ ರಾಮಚಂದ್ರ ಮಸರಕಲ್, ಕಾರ್ಯದರ್ಶಿ ಮಹಾನಂದಾ ಸಿಂಗೆ, ಸದಸ್ಯರಾದ ಚಂದ್ರಕಾಂತ ಪೂಜಾರಿ, ಶ್ರೀಕಾಂತ ಉಳ್ಳಿ,  ಚಂದ್ರಕಲಾ ಸೂರ್ಯಕಾಂತ,  ಶಿವಲೀಲಾ ರಾಚಯ್ಯ, ರಾಜುಬಾಯಿ ಚವ್ಹಾಣ, ಕಮಲಾಬಾಯಿ ವಿಜಯಕುಮಾರ, ಲಕ್ಷ್ಮಿಬಾಯಿ ಕುಪೇಂದ್ರ, ಭಾರತಿಬಾಯಿ ಶಿವಶರಣಪ್ಪ, ಶಿವರಾಜ ಬಿರಾದಾರ, ಲಕ್ಕಪ್ಪ ಪೂಜಾರಿ, ಚಂದ್ರಕಾಂತ ಸಿರಸಗಿ, ದಿನೇಶ ದೊಡ್ಡಮನಿ, ವಿರೇಶ ನಂದಿಕೂರ, ಶರಣು ಕರೆಕಲ್, ಸಲಿಂ ಕೋಟನೂರ, ಹಜರತಸಾಬ ಉದನೂರ, ಮಲ್ಲಣಗೌಡ ನಂದಿಕೂರ, ಶರಣು ನಂದಿಕೂರ  ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here