ಕಲಬುರಗಿ : 10.ರೂಪಾಯಿ ಶುಲ್ಕದಲ್ಲಿ ರೋಗಿಗಳನ್ನು ತಪಾಸಣೆ ಮಾಡಿದ ಡಾ.ಮಲ್ಲಾರಾವ ಮಲ್ಲೆ ಅವರಿಗೆ ಇತ್ತಿಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಮೆಚ್ಚುಗೆ ಪಡೆದ ಪ್ರಾಚಾರ್ಯದಿಂದ ಬಡ್ತಿ ಹೊಂದಿ ಪ್ರಾಂಶುಪಾಲರಾಗಿ ಹಿನ್ನೆಲೆಯಲ್ಲಿ ಹಾಗೂ ಕೃಷ್ಣಾ ರೆಡ್ಡಿ ಕಾರ್ಯನಿರ್ವಹಿಸಿರು ಹಿನ್ನೆಲೆಯಲ್ಲಿ ಶರಣಬಸವೇಶ್ವರ ವಿಜ್ಞಾನ ಮಹಾ ವಿದ್ಯಾಲಯದಲ್ಲಿ ಅವರನ್ನು ನಗರದ ಬಸವೇಶ್ವರ ಕಾಲೋನಿಯ 5 ನೇ ಕ್ರಾಸ್ನ ಮಹಿಳಾ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ಮುಖ್ಯಸ್ಥರಾದ ದಿವ್ಯಾ ಫಡೀಸ್, ಹರ್ಷ ಕಮತಕರ್, ಲಕ್ಷ್ಮಿ ಧೂಳಾ, ಶೃತಿ ಹಸರಗುಂಡಗಿ, ರೇಖಾ ಖಾನಾಪೂರ ಭಾಗ್ಯಶ್ರೀ ಸುರಯವ೦ಶಿ, ಶೋಭಾ ಗಡ್ಡದ, ಜಗದೆವೀ ಸುಬೇದಾರ್ ಇದ್ದರು.