ಅಪ್ಪಾರಾವ ಪಾಟೀಲ ಅತನೂರ ಅಮೃತ ಮಹೋತ್ಸವ

0
38

ಕಲಬುರಗಿ: ಸಹಕಾರಿ ಧುರೀಣರು, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ನಾಯಕರಾದ ಅಪ್ಪಾರಾವ ಪಾಟೀಲ ಅವರ 75 ನೇ ಜನ್ಮ ದಿನ ಅಮೃತ ಮಹೋತ್ಸವ, 50 ನೇ ಮದುವೆಯ ಸುವರ್ಣ ಮಹೋತ್ಸವ ಮತ್ತು ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಜಿಲ್ಲಾ ವೀರಶೈವ ಸಮಾಜ, ಜಿಲ್ಲಾ ಗಾಣಿಗ ಸಮಾಜ ಹಾಗೂ ಜಿಲ್ಲಾ ನೌಕರರ ಕಲ್ಯಾಣ ಸಂಘ ಮತ್ತು ರೋಟರಿ ಕ್ಲಬ್ ಹಾಗೂ ಅಮೃತ ಮಹೋತ್ಸವ ಸ್ವಾಗತ ಸಮಿತಿಯ ಸಂಯೋಜನೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ದಿನಾಂಕ 4.9.2022 ರಂದು ಭಾನುವಾರ ಬೆಳಿಗ್ಗೆ 9 ಗಂಟೆಗೆ, ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

Contact Your\'s Advertisement; 9902492681

ಸ್ವಾಗತ ಸಮಿತಿ: ಅಧ್ಯಕ್ಷರು ಅಲ್ಲಮಪ್ರಭು ಪಾಟೀಲ, ಕಾರ್ಯಾಧ್ಯಕ್ಷರು ಡಾ.ಸುರೇಶ ಸಜ್ಜನ, ಕಾರ್ಯದರ್ಶಿ ಶರಣಕುಮಾರ ಬಿಲ್ಲಾಡ, ಕೋಶಾಧ್ಯಕ್ಷರು ಡಾIIಗುರಲಿಂಗಪ್ಪ ಪಾಟೀಲ.

ಉಪಾಧ್ಯಕ್ಷರು: ಡಾ.ಶರಣಕುಮಾರ ಮೋದಿ ಡಾ.ಅರುಣಕುಮಾರ ಪಾಟೀಲ ಪ್ರಶಾಂತ ಮಾನಕರ್, ಡಾ.ಶ್ರೀ ಶೈಲ ಘೂಳಿ
ಶಾಂತಗೌಡ ದುಮ್ಮದ್ರಿ ಮಲ್ಲಿನಾಥಗೌಡ ಮಾಲಿಪಾಟೀಲ ಯಲಗೋಡ, ಬಾಬುಗೌಡ ಪಾಟೀಲ ಭೂಸನೂರ ಸಂಗನಗೌಡ ಪಾಟೀಲ ಕಲ್ಲೂರ(ಕೆ) ಸತೀಶ ಗುತ್ತೇದಾರ, ಪ್ರವೀಣ ಗುತ್ತೇದಾರ, ರಾಜಶೇಖರ ಯಂಕಂಚಿ ಮಡೆಪ್ಪಗೌಡ ಪಾಟೀಲ ಹೊನ್ನಕಿರಣಗಿ
ಡಾ. ಎಸ್. ಬಿ.ಕಾಮರೆಡ್ಡಿ ಮಹಾಂತೇಶ ಕೊಣ್ಣೂರ ನಿಂಗನಗೌಡ ಪಾಟೀಲ ಯಲಗೋಡ ಡಾ. ಕೆ.ಗುರಲಿಂಗಪ್ಪ ಡಾ. ಕೆ.ಜಿ.ಬಿರಾದಾರ ವಸ್ತಾರಿ ಡಾ. ಎಸ್. ಎನ್. ಪಾಟೀಲ ಹೊನ್ನಕಿರಣಗಿ ಅಪ್ಪಾರಾವ ಪಾಟೀಲ ಬೋರಗಿ ಬಾಲಚಂದ್ರ ಹೊರ್ತಿಕರ ಉಮದಿ ಡಾIIಕೇಶವ ಪಾಟೀಲ ಇಂಡಿ ಮಹಾಂತೇಶ ಪಾಟೀಲ ಯರಗಲ್ಲ ಬಸವರಾಜ ದೇಶಮುಖ ಗೋಲ್ಲಾಳಪ್ಪಗೌಡ ಮಾಗಣಗೇರಿ ವೀರಣ್ಣಗೌಡ ಮಲ್ಲಾಬಾದಿ ಮಹಾಂತಗೌಡ ಬಿರಾದಾರ ಅತನೂರ.

ಸಹ ಕಾರ್ಯದರ್ಶಿಗಳು: ಡಾ. ನಾಗೇಂದ್ರ ಮಂಠಾಳೆ, ಡಾ. ಕಿರಣ ದೇಶಮುಖ, ಸಾಯಿನಾಥ ಎನ್. ಡಿ.ಪಾಟೀಲ, ಡಾ. ಅನೀಲ ಪಟ್ಟಣ,
ವೀರಭದ್ರಪ್ಪ ಸಿಂಪಿ, ಡಾ.ರುದ್ರಗೌಡ ಆರ್. ಬಿರಾದಾರ ಮಯೂರ(ಧಾರವಾಡ) ದೇವೀಂದ್ರಪ್ಪ ಬಿರಾದಾರ ಮುರಗಾನೂರ
ದೇವೀಂದ್ರಪ್ಪ ಪೂಜಾರಿ ಮರತೂರ. ಅಭಿನಂದನಾ ಗ್ರಂಥ ರಚನಾ ಸಮಿತಿ: ಪ್ರೊ. ಡಾ.ಶಿವರಾಜ ಪಾಟೀಲ ಬಿ.ಎಂ.ಪಾಟೀಲ ಕಲ್ಲೂರ(ಕೆ).

ವೇದಿಕೆ ಸಮಿತಿ: ಚಂದ್ರಶೇಖರ್ ಪಾಟೀಲ ಯಳಸಂಗಿ ಎಸ್.ಕೆ.ಬಿರಾದಾರ, ಗುರುಬಸಪ್ಪ ಸಜ್ಜನಶೆಟ್ಟಿ ಹೊನ್ನಕಿರಣಗಿ, ನಾಗಣ್ಣ ಸಜ್ಜನಶೆಟ್ಟಿ ಯಡ್ರಾಮಿ ರುದ್ರಗೌಡ ಪಾಟೀಲ ಅತನೂರ. ಪ್ರಚಾರ ಮತ್ತು ಮಾದ್ಯಮ ಸಮಿತಿ: ಸುರೇಶ ಪಾಟೀಲ ನೇದಲಗಿ ಶರಣಪ್ಪ ಆರ್. ಹಾದಿಮನಿ
ಶಂಕರ ಪಿ.ಎ. ಶಿವರಾಯಗೌಡ ಜೆ.ಪಾಟೀಲ ಅತನೂರ. ಆಹಾರ ಸಮಿತಿ :ಅಶೋಕ ಪಾಟೀಲ ಅತನೂರ ಬಾಬುಗೌಡ ಪಾಟೀಲ ಯಂಕಂಚಿ, ಕಾರ್ಯಕಾರಿ ಸಮಿತಿ: ಶರಣಪ್ಪ ಜಿ.ಅಂದಾನಿ ಹೊನ್ನಕಿರಣಗಿ ತುಕರಾಮಗೌಡ ಪಾಟೀಲ ಬಾಸಗಿ ಎಸ್. ಬಿ.ಸಾಂಬಾ ನಿವೃತ್ತಿ ಎಸ್. ಪಿ. ಭೀಮರಾಯ ಗುಜಗೊಂಡ ನೆಲೋಗಿ ರಾಜಶೇಖರ್ ಪಾಟೀಲ ಅಪ್ಪಾಜಿ ರೇವಣ್ಣಸಿದಪ್ಪ ಸಂಕಾಲಿ ಕುಪೇಂದ್ರ ಗುತ್ತೇದಾರ
ರುಕ್ಮಣ್ಣಗೌಡ ಪಾಟೀಲ ಅತನೂರ ಶಂಕರಗೌಡ ಪಾಟೀಲ ಕಲ್ಲೂರ(ಕೆ) ಶಂಕರಗೌಡ ಪಾಟೀಲ ಬಾಸಗಿ ಈಶ್ವರಗೌಡ ಪಾಟೀಲ ಕಲ್ಲೂರ(ಕೆ) ಶರಣಬಸಪ್ಪ ಜೋಗೂರ ಕಲ್ಲೂರ(ಬಿ), ಪ್ರಕಾಶ ಪಾಟೀಲ ಯತ್ನಾಳ, ಸಿದ್ಧನ ಸಜ್ಜನ,  ಸಂಗನಗೌಡ ಪಾಟೀಲ ಯಳಸಂಗಿ ಬಸವರಾಜ ಪಾಟೀಲ ಕೂಕನೂರ ಬಸವರಾಜ ಪಾಟೀಲ ಅವರಾದಿ ಸುಭಾಷಗೌಡ ಪಾಟೀಲ ಬಬಾಲಾದಿ ಶಿವಾನಂದ ದ್ಯಾಮಗೊಂಡ ಕಲ್ಲೂರ(ಕೆ)
ಶಿವರಾಜಗೌಡ ಜಿ.ಎಸ್. ಪಾಟೀಲ ಡಾIIಸದಾಶಿವ ಪಾಟೀಲ, ಪ್ರೊ. ಡಾ.ಬಸವರಾಜ ಅಂಗಡಿ ಶಿವಾನಂದ ಗುರುಮಠ, ರಾಜಶೇಖರ ಅಖಂಡಹಳ್ಳಿ ಕೇಶವರಾಯಗೌಡ ಹೊನ್ನಕಿರಣಗಿ ಸಂಪತಕುಮಾರ ಪಾಟೀಲ ಹೊನ್ನಕಿರಣಗಿ, ಗುರುಗೌಡ ಜೆ.ಪಾಟೀಲ ಅತನೂರ ವೀರೇಶ ಕಲಶೇಟ್ಟಿ ಭೈರಾಮಡಗಿ ವಿಠ್ಠಲ ಸಿದ್ಧಣನವರ, ಬಸವರಾಜ ಪಾಟೀಲ, ಮಡಿವಾಳಪ್ಪ ಗೋಳಸಾರ, ಕಲ್ಯಾಣಿ ಹಲಕರ್ಟಿ, ಮಲ್ಲಿಕಾರ್ಜುನ ಎಸ್. ಖರ್ಗೆ ಡಾ.ಸುಭಾಷ ಕೆ. ಮೋಹರೀರ ಡಾ.ರಮೇಶ ಬಾಬು ಸಣ್ಣೂರ, ಶಿವು ಪ್ಯಾಟಿ ಮಾಶಾಳ, ಶಿವುಪುತ್ರ ಬಿರಾದಾರ, ಸಂದೀಪ ದೇಸಾಯಿ, ಚಂದ್ರಕಾಂತ ಗೌಡರ್ ಬಳ್ಳೂಂಡಗಿ ರಾಜಕುಮಾರ ಎಸ್. ಪಾಟೀಲ ನಿಂಗನ ಅವರಾದಿ, ವಿಶ್ವನಾಥ ಪೊದ್ದಾರ, ಬಸವರಾಜ ಪೊದ್ದಾರ, ರಮೇಶ ಜತ್ತಿ ಹಾಗೂ ನೀವೂ ಸಹೃದಯಿ ಹಿತೈಷಿ ಬಳಗ ಕಲಬುರಗಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here