ಕಲಬುರಗಿ: ಸರ್ವೋದಯ ನಗರದದಲ್ಲಿರುವ ಶ್ರೀ ಲಕ್ಷ್ಮೀ ದೇವಸ್ಥಾನದಲ್ಲಿ ಶ್ರೀ ಲಕ್ಷ್ಮೀ ದೇವಸ್ಥಾನ ಟ್ರಸ್ಟ್ನ ಅಧ್ಯಕ್ಷ ಸಾಯಿಬಣ್ಣ ಎಂ.ಹೋಳ್ಕರ್ ನೇತೃತ್ವದಲ್ಲಿ ಶ್ರಾವಣ ಮಾಸದ ನಿಮಿತ್ತ ಒಂದು ತಿಂಗಳ ಸತತವಾಗಿ ಭಜನಾವನ್ನು ಮುಕ್ತಾಯ ಸಮಾರಂಭ ಹಮ್ಮಿಕೊಳ್ಳಲಾಯಿತು.
ನಾಗೇಂದ್ರಪ್ಪ ಹಾಗರಗಿ, ವಿಠ್ಠಲ ಗೋಳಾ, ಶಿವಕುಮಾರ ಸ್ವಾಮಿ, ರಾಜು ಕವಳೆ, ಗುಂಡಪ್ಪ ಶಿವಪೂಜೆ, ಅನೀಲ ಬಂಡಗಾರ, ಸಂಜುಕುಮಾರ ಹಾಗರಗಿ, ರವಿ ಕೋಡ್ಲಿ, ಶ್ರೀನಿವಾಸ ಪಂಗರಗಿ, ಶರಣು, ಧರ್ಮಣ್ಣಾ, ಮಲಕಪ್ಪ, ನಾಗಮ್ಮಾ, ಅವಮ್ಮ, ಮಹಾದೇವಿ, ಶಂಕ್ರಮ್ಮ, ಯಶವಂತರಾವ, ಬಂಡು ಕುಲಕರ್ಣಿ, ಡಾ.ದಯಾನಂದ ತೇಲಂಗೆ, ರಮೇಶ ತೇಲಂಗೆ, ಪ್ರದೀಪ ತೇಲಂಗೆ, ಬಾಬು ಹೋಡಲ್ ಹಾಗೂ ಟ್ರಸ್ಟ್ನ ಎಲ್ಲಾ ಪದಾಧಿಕಾರಿಗಳು ಇದ್ದರು. ನಂತರ ಕಾರ್ಯಕ್ರಮದಲ್ಲಿ ಭಕ್ತಾಧಿಗಳಿಗೆ ಪ್ರಸಾದ ವಿತರಿಸಲಾಯಿತು.