ಒಂದು ತಿಂಗಳ ಕಡಕೋಳ ಮಡಿವಾಳೆಶ್ವರ ಪುರಾಣ ಸಮಾರೋಪ

0
69

ಕಲಬುರಗಿ : ನಗರದ ಗಂಗಾನಗರದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜೀರ್ಣೋದ್ಧಾರ ಸಂಘ ಹಾಗೂ ಅಂಬಿಗರ ಚೌಡಯ್ಯ ಸತ್ಸಂಗ ಸೇವಾ ಸಮಿತಿ ವತಿಯಿಂದ ಶ್ರಾವಣ ಮಾಸದ ಸತತವಾಗಿ ಒಂದು ತಿಂಗಳ ಕಡಕೋಳ ಮಡಿವಾಳೆಶ್ವರ ಪುರಾಣ ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ಹಾವೇರಿಯ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಶ್ರೀ ಗುರುದೇವ ಶಿವಯೋಗಿ, ತಿಪ್ಪಣ್ಣಪ್ಪ ಕಮಕನೂರ, ಶರಣಪ್ಪಾ ತಳವಾರ, ಬಸವರಾಜ ಸಪ್ಪನಗೋಳ, ಅಮೃತ ಹೆಚ್. ಡಿಗ್ಗಿ, ವಿಜಯಕುಮಾರ ಹದಗಲ, ಶಾಂತಪ್ಪಾ ಕೂಡಿ, ರಾಯಪ್ಪ ಹೋನ್ನಗುಂಟಿ, ಅಶೋಕ ಬಿದನೂರ, ಶ್ರೀಕಾಂತ ಆಲೂರ, ಶಿವಶರಣ ಕೌಲಗಿ, ಮಲ್ಲಿಕಾರ್ಜುನ ಕೂಡಿ, ಸಂತೋಷ ಹುಳಿಗೇರಿ ಸೇರಿದಂತೆ ಭಕ್ತಾಧಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here